ಕರ್ತವ್ಯದಂಡದ ಹಸ್ತಾಂತರ - ಒಂದು ಐತಿಹಾಸಿಕ ಕ್ಷಣ

Описание к видео ಕರ್ತವ್ಯದಂಡದ ಹಸ್ತಾಂತರ - ಒಂದು ಐತಿಹಾಸಿಕ ಕ್ಷಣ

#ಶ್ರೀಮಧುಸೂದನಸಾಯಿ#ಬ್ರಹ್ಮಜ್ಞಾನಿ #ಸತ್ಯಸಾಯಿಗ್ರಾಮ #ಸೇವೆ #ಆಧ್ಯಾತ್ಮಿಕತೆ
#srimadhusudansaikannada #sathyasaigrama #ಮುದ್ದೇನಹಳ್ಳಿ

ಶ್ರೀ ಮಧುಸೂದನ ಸಾಯಿ ಅವರ ಶಿಕ್ಷಣ ಕ್ರಾಂತಿಯ ಧ್ಯೆಯಕಾರ್ಯವು ದಶಕದ ಕಾರ್ಯಬದ್ಧತೆಯನ್ನು ತೋರುತ್ತಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಶ್ರೀ ಸತ್ಯ ಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯದಲ್ಲಿ ಯಾವುದೇ ವೆಚ್ಚವಿಲ್ಲದೆ ವ್ಯಾಸಂಗವನ್ನು ಮುಗಿಸಿ, ಪ್ರಶಿಕ್ಷಣಾರ್ಥಿಗಳಾಗಿ ಕೆಲಸ ಮಾಡಿದ ನಂತರ ಸ್ನಾತಕೋತ್ತರ ಪದವೀಧರಾರಾಗಿ, ತಾವು ಪಡೆದ ಮೌಲ್ಯ ಆಧಾರಿತ ಉಚಿತ ಶಿಕ್ಷಣದ ಉಡುಗೊರೆಯನ್ನು ಇನ್ನೂ ಹಲವರಿಗೆ ಹಂಚುವ ಧ್ಯೇಯಕ್ಕೆ ಪಣತೊಟ್ಟು ಸಾಧಕರಾಗಲು ಮುನ್ನುಗ್ಗುತ್ತಿದ್ದಾರೆ. ಇದೊಂದು ಪರಿವರ್ತನೆಯ ಚಕ್ರದಂತಿದ್ದು, ವಿದ್ಯಾರ್ಥಿಗಳು ಶಿಕ್ಷಕರಾಗಿ, ಆಡಳಿತಗಾರರಾಗಿ, ಈ ಶಿಕ್ಷಣ ಮಾದರಿಯನ್ನು ಸುಸ್ಥಿರ ಮಾನವ ಸಂಪನ್ಮೂಲದ ಮಾದರಿಯನ್ನಾಗಿಸುತ್ತಿದೆ.

ಇವರೆಲ್ಲರೂ ತಮ್ಮ ಗುರುಗಳ ಆದೇಶ ಮತ್ತು ಆದರ್ಶದಂತೆ, ಈ ಸೇವೆ ಮತ್ತು ಆಧ್ಯಾತ್ಮಿಕತೆಯ ಪರಂಪರೆಯನ್ನು ದೃಢಸಂಕಲ್ಪದಿಂದ ಮುನ್ನಡೆಸುತ್ತಾ ಜ್ಯೋತಿಧಾರಕರಾಗುತ್ತಿದ್ದಾರೆ.

ಇವರು ಶ್ರೀ ಸತ್ಯ ಸಾಯಿ ಶಿಕ್ಷಣ ಸಂಸ್ಥೆಯ ಮೂಲ ಮೌಲ್ಯ ಮತ್ತು ನೈತಿಕತೆಯನ್ನು ಬಿಂಬಿಸುವ ಧನಾತ್ಮಕ ಪರಿವರ್ತನೆ ತಂದು ಸಮಾಜದಲ್ಲಿನ ಮಾದರಿ ಪಟವಾಗಿ ನಿಲ್ಲುತ್ತಿದ್ದಾರೆ.
----------------------------------------------------------------------------------------------------
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
https://linktr.ee/srimadhusudansai

ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
https://linktr.ee/srimadhusudansaimis...

Комментарии

Информация по комментариям в разработке