Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ದುಡಿಯುವ ಮಹಿಳೆಯರ ಹೋರಾಟದಿಂದ ಸಾವಿತ್ರಿಬಾಯಿ ಪುಲೆ ಅವರ ಕನಸು ನನಸಾಗಿದೆ

  • ಕಲ್ಪತರು ನ್ಯೂಸ್ 24x7
  • 2026-01-03
  • 59
ದುಡಿಯುವ ಮಹಿಳೆಯರ ಹೋರಾಟದಿಂದ ಸಾವಿತ್ರಿಬಾಯಿ ಪುಲೆ ಅವರ ಕನಸು ನನಸಾಗಿದೆ
  • ok logo

Скачать ದುಡಿಯುವ ಮಹಿಳೆಯರ ಹೋರಾಟದಿಂದ ಸಾವಿತ್ರಿಬಾಯಿ ಪುಲೆ ಅವರ ಕನಸು ನನಸಾಗಿದೆ бесплатно в качестве 4к (2к / 1080p)

У нас вы можете скачать бесплатно ದುಡಿಯುವ ಮಹಿಳೆಯರ ಹೋರಾಟದಿಂದ ಸಾವಿತ್ರಿಬಾಯಿ ಪುಲೆ ಅವರ ಕನಸು ನನಸಾಗಿದೆ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ದುಡಿಯುವ ಮಹಿಳೆಯರ ಹೋರಾಟದಿಂದ ಸಾವಿತ್ರಿಬಾಯಿ ಪುಲೆ ಅವರ ಕನಸು ನನಸಾಗಿದೆ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ದುಡಿಯುವ ಮಹಿಳೆಯರ ಹೋರಾಟದಿಂದ ಸಾವಿತ್ರಿಬಾಯಿ ಪುಲೆ ಅವರ ಕನಸು ನನಸಾಗಿದೆ

ದುಡಿಯುವ ಮಹಿಳೆಯರ ಹೋರಾಟದಿಂದ ಸಾವಿತ್ರಿ ಬಾಯಿಪುಲೆ ರವರ ಕನಸ್ಸು ನನಸಾಗಿದೆ
ಡಾ.ಆಶಾ ಬಗ್ಗನಡು

ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರದ ಸ್ಲಂ ಭವನದಲ್ಲಿ 208ನೇ ಸ್ವಾಭಿಮಾನಿ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಅಕ್ಷರದವ್ವ ಸಾವಿತ್ರಿ ಬಾಪುಲೆ ಹಾಗೂ ಸಮಾಜ ಸುಧಾರಕಿ ಫಾತಿಮಾ ಶೇಖ್ ರವರ 195ನೇ ಜನುಮ ದಿನದ ಅಂಗವಾಗಿ ಭಾರತದಲ್ಲಿ ದುಡಿಯುವ ಮಹಿಳೆಯರ ಹೋರಾಟದ ಹೆಜ್ಜೆಗಳು ಕುರಿತು ವಿಚಾರ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಧ್ಯಾಪಕರಾದ ಡಾ. ಆಶಾ ಬಗ್ಗನಡು 1831ರಲ್ಲಿ ಪುಣೆಯ ನೈಗಾಂವ್ನಲ್ಲಿ ಜನಿಸಿದ ಸಾವಿತ್ರಿಬಾಯಿಪುಲೆ ತನ್ನ 9ನೇ ವಯಸ್ಸಿಗೆ ಜ್ಯೋತಿರಾವ್ ಪುಲೆಯವರನ್ನು ಮದುವೆಯಾಗಿ ಪ್ರಾಥಮಿಕ ಶಿಕ್ಷಣವನ್ನು ಗಂಡನಿಂದ ಪಡೆದು ಅಕ್ಷರದ ತಿಳುವಳಿಕೆಯ ನಂತರ ಪಿತೃಪ್ರಧಾನ ವ್ಯವಸ್ಥೆಗೆ ಶೆಡ್ ಹೊಡೆದು ಕೆಳ ಜಾತಿಯ ಹೆಣ್ಣು ಮಕ್ಕಳಿಗೆ ಮತ್ತು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಪ್ರಪ್ರಥಮವಾಗಿ ಶಾಲೆಯನ್ನು ಪ್ರಾರಂಭಿಸಿ ಅಕ್ಷರದ ಜ್ಞಾನವನ್ನು ನೀಡಿದ ಮೊದಲಿಗರಾಗಿದ್ದಾರೆ. ಇವರ ಜೊತೆ ಫಾತಿಮಾ ಶೇಖ್ ಕೈಜೋಡಿಸಿ ಸತ್ಯ ಶೋಧಕ ಸಮಾಜವನ್ನು ಎಲ್ಲಾ ಧರ್ಮೀಯರಿಗೆ ವಿಸ್ತರಿಸಿದರು. ಹೆಣ್ಣು ಮಕ್ಕಳ ತಿಳಿವಳಿಕೆ ಸುಧಾರಿಸಬೇಕೆಂದರೆ ಶಿಕ್ಷಣದ ಮೂಲಕ ಸಾಧ್ಯವಾಗಬಹುದೆಂದು ತಮ್ಮ ಜೀವಮಾನ ಪರ್ಯಂತ ಹೋರಾಡಿದರು ಹೆಣ್ಣು ಮಕ್ಕಳು ಮತ್ತು ಶೂದ್ರಾ ಅತೀ ಶೂದ್ರರು ಅಕ್ಷರ ಕಲಿಯುವುದೆ ಅಪರಾದವೆನಿಸಿಕೊಂಡ ಕಾಲದಲ್ಲಿ ಶಾಲೆ ತೆರೆದು ಜನರ ಬದುಕಿನಲ್ಲಿ ಬದಲಾವಣೆ ತಂದರು ಸತ್ಯಶೋಧಕ ಸಮಾಜವು ಸರಳವಾದ ಆಚರಣೆ ಆಡಂಬರಗಳಿಲ್ಲದ ಮದುವೆಗಳನ್ನು ಮಾಡುವ ಮೂಲಕ ಸಮಾಜಕ್ಕೆ ಮಾಧರಿಯಾಯಿತು. ಆದರೆ ಇಂದಿನ ಶಿಕ್ಷಣ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಅಲ್ಲದೆ ವೈಚಾರಿಕತೆಯಿಂದ ಬೆಳೆಯುವುದರಲ್ಲೂ ಸೋತಿದೆ ಶಿಕ್ಷಣವೇ ಎಲ್ಲಾ ಸಾಮಾಜಿಕ ಅನಿಷ್ಠಗಳಿಗೆ ಮದ್ದಾಗಬಹುದೆಂಬ ನಮ್ಮ ತಿಳಿವಳಿಕೆಯಲ್ಲೊ ತಪ್ಪಾಗಿದೆ. ಶಿಕ್ಷಿತರೆಲ್ಲ ವಿಚಾರವಂತರಾಗದೆ ಸಮಾಜ ಮುಖಿಯಾಗದೆ ಸ್ವಾರ್ಥದ ನಡವಳಿಕೆಯಲ್ಲಿ ಮುಳುಗಿದ್ದಾರೆ. ಸಮಾಜ ನಿಂತಲ್ಲೆ ನಿಂತಿದೆ ಇದಕ್ಕೆ ಕಾರಣ ನಾವು ಸಾವಿತ್ರಿ ಬಾಯಿಪುಲೆ ಮತ್ತು ಶೇಖ್ ಫಾತಿಮಾ, ಅಂಬೇಡ್ಕರ್ ರವರ ತಮ್ಮ ಜೀವಿತ ಕಾಲದಲ್ಲಿ ಮಾಡಿದ ಕೆಲಸಗಳನ್ನು ಮುಂದುವರಿಸದಿರುವುದು. ವಿಶ್ವಸಂಸ್ಥೆ ಪ್ರಕಾರ 171 ಮಿಲಿಯನ್ ಹೆಣ್ಣು ಮಕ್ಕಳು ಶಿಕ್ಷಣದಿಂದ ಹೊರಗುಳಿದ್ದಾರೆ ಇವತ್ತಿಗೂ ನಮ್ಮ ದೇಶದಲ್ಲಿ ಶೇ.30 % ಹೆಣ್ಣು ಮಕ್ಕಳು ಶಿಕ್ಷಣದಿಂದ ಹೊರಗುಳಿದು ಎಳೆತನದಲ್ಲೇ ದುಡಿಮೆಗಳಿಯುತ್ತಿದ್ದಾರೆ. ಇದರಿಂದಾಗಿ ಶಿಕ್ಷಣದಿಂದ ವಂಚಿತರಾಗಿ ಅಪೌಷ್ಠಿಕತೆ ಕಂದಾಚಾರಗಳಿಗೆ ಒಳಗಾಗಿ ಪುನಃ ಪುರುಷ ಪ್ರಧಾನ ವ್ಯವಸ್ಥೆಯ ಮನುವಾದದ ಕಪಿಮುಷ್ಠಿಯಲ್ಲಿ ಸಿಲುಕುತ್ತಿದ್ದಾರೆ ಇಂತಹ ಎಲ್ಲಾ ಅಸಮಾನತೆಯ ಭಾಗವಾಗಿರುವ ಅನಿಷ್ಠಗಳ ವಿರುದ್ಧ ಭಾರತದಲ್ಲಿ ದುಡಿಯುವ ಮಹಿಳೆಯರು ನಿರಂತರ ಹೋರಾಟ ಮಾಡುತ್ತಿದ್ದು ಸಮಾಜದಲ್ಲಿ ಅಳಿವಿನಂಚಿನಲ್ಲಿರುವ ಮಹಿಳೆಯರ ಹಕ್ಕುಗಳ ಹೋರಾಟ ಹಾಗೂ ಅಸಂಘಟಿತ ವಲಯಗಳ ಮಹಿಳೆಯರ ಹೋರಾಟ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟದಿಂದ ಸಮಾನತೆಯ ಹೆಜ್ಜೆಯತ್ತ ದುಡಿಯುವ ಮಹಿಳೆಯರು ಹೋಗುತ್ತಿದ್ದರು ನಿರೀಕ್ಷಿತ ಪಲಿತಾಂಶ ದೊರೆತ್ತಿಲ್ಲ ಆದ್ದರಿಂದ ಪ್ರಭುತ್ವವನ್ನು ಇನ್ನಷ್ಟು ನ್ಯಾಯಪರಗೊಳಿಸಲು ಜನರ ಪ್ರತಿರೋಧ ಹಾಗೂ ಮಹಿಳೆಯರ ಹೋರಾಟ ಅನಿವಾರ್ಯವಾಗಿದೆ ಎಂದರು.

ಸಾವಿತ್ರಿ ಬಾಯಿಪುಲೆರವರ ಸಮಾಜ ಸುಧಾರಣೆ ಇಂದಿನ ಮಹಿಳಾ ಹೋರಾಟಕ್ಕೆ ಸ್ಪೂರ್ತಿ ಅನುಪಮಾ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಅನುಪಮಾ ಈಗಲು ನಮ್ಮ ಸಾಮದಲ್ಲಿ ಮೌಡ್ಯಾಚರಣೆಗಳಿವೆ ಜಾತಿ ಪದ್ಧತಿಯು ತನ್ನ ಪಟ್ಟುಗಳನ್ನು ಬಿಗಿಗೊಳಿಸುತ್ತಿದೆ, ಶಾಲೆಗಳೇ ಜಾತಿಯತೆಯನ್ನು ಮಕ್ಕಳಲಿಗೆ ಪರಿಚಯಿಸುವ ತಾಣಗಳಾಗಿವೆ. ಜಾತಿಕರಣ ಸರ್ವಾಧಿಕಾರವನ್ನು ಪ್ರತಿಪಾಧಿಸುತ್ತಿವೆ ಇಂತಹ ಕಾಲಗಟ್ಟದಲ್ಲಿ ಸಾವಿತ್ರಿಬಾಯಿಪುಲೆಯವರ ಆಗಿನ ಸಂದರ್ಭದಲ್ಲಿ ಮಾಡಿದಂತಹ ಸಮಾಜ ಸುಧಾರಣೆಗಳು ಇಂದಿನ ಮಹಿಳಾ ಹೋರಾಟಕ್ಕೆ ಸ್ಪೂರ್ತಿಯಾಗಬೇಕು. ಇವತ್ತು ವಿದಾವ ಪದ್ದತಿಯಿಲ್ಲ ಹೆಣ್ಣಿಗೆ ಆಸ್ತಿ ಹಕ್ಕು ದೊರೆತ್ತಿದೆ. ಸಮಾನ ನಾಗರೀಕ ಹಕ್ಕುಗಳಿವೆ ಶಿಕ್ಷಣದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸವಲತ್ತುಗಳು ಸಿಗುತ್ತಿವೆ. ಉಳಿದ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲುದಾರಿಕೆ ಹಲವು ರೀತಿಯಲ್ಲಿ ಹೆಚ್ಚಾಗುತ್ತಿದೆ. ಸಮಾಜದ ದೃಷ್ಠಿಯಲ್ಲಿ ಹೆಣ್ಣು ಅಬಲೆಯಾಗದೇ ಹೆಣ್ಣಾಗಿಯೇ ಪರಿಗಣಿಸಲ್ಪಡುತ್ತಿದ್ದಾಳೆ ಬಹುಪಾಲು ಕ್ರಮಗಳು ಕಾಗದದ ಮೇಲೆ ಉಳಿದಿವೆ ಹೊರತು ಸಮಾಜದಲ್ಲಿ ಬದಲಾವಣೆಗಳಾಗಲಿಲ್ಲ ಇಂತಹ ಸಂಕಷ್ಠದ ಕಾಲದಲ್ಲಿ ಹೆಣ್ಣು ವೈಚಾರಿಕ ಜ್ಞಾನ ಬೆಳೆಸುವ ಜಾತ್ಯಾತೀತ ಮತ್ತು ಮಾನವೀಯ ಮೌಲ್ಯ ತುಂಬುವ ಕೆಲಸಗಳಾಗಬೇಕು. ನಮ್ಮ ಆತ್ಮ ಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾವಿತ್ರಿ ಬಾಯಿಪುಲೆರವರ ಹೋರಾಟ ಸ್ಪೂರ್ತಿಯಾಗಬೇಕೆಂದರು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಸ್ಲಂಜನಾಂದೋಲನ ಕನರ್ಾಟಕದ ಸಂಚಾಲಕ ಎ.ನರಸಿಂಹಮೂರ್ತಿ ಭೀಮಾ ಕೊರೆಗಾಂವ್ ಯುದ್ಧವು 1818ರ ಜನವರಿ 1 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕೋರೆಗಾಂವ್ ನಲ್ಲಿ ನಡೆದ ಒಂದು ಮಹತ್ವದ ಐತಿಹಾಸಿಕ ಘಟನೆಯಾಗಿದೆ ಭಾರತದ ಸಾಮಾಜಿಕ ರಾಜಕೀಯ ಇತಿಹಾಸದಲ್ಲಿ ದಲಿತ ಸಮುದಾಯದ ಸ್ವಾಭಿಮಾನ ಕ್ಷೌರ್ಯದ ಸಂಕೇತವಾಗಿದೆ. ಅಸ್ಪೃಶ್ಯ ಜಾತಿಯ ಮಹಾರ್ಗಳು ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಪೇಶ್ವೆಗಳ ವಿರುದ್ಧವಾಗಿ ನಡೆಸಿದ ಹೋರಾಟವಾಗಿದೆ ಎಂದರು.

ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ, ಧನಂಜಯ, ಮುಬಾರಕ್,ಶಾಬುದ್ದೀನ್, ಸಾವಿತ್ರಿ ಬಾಯಿಪುಲೆ ಮಹಿಳಾ ಘಟಕದ ಶಾರದಮ್ಮ, ಗಂಗಾ, ಗುಲ್ನಾಜ್, ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ಹನುಮಕ್ಕ, ಪೂರ್ಣಿಮಾ, ವಸಂತಮ್ಮ, ಅಬೀಬುನ್ನೀಸಾ, ಜಯಮ್ಮ ಮುಂತಾದವರು ಪಾಲ್ಗೊಂಡಿದ್ದರು.

Комментарии

Информация по комментариям в разработке

Похожие видео

  • Арест военных в Украине / Обращение Киева к Москве
    Арест военных в Украине / Обращение Киева к Москве
    4 часа назад
  • CJ Roy Case Mystery - SIT Report Drops Major Revelations | Mental Health | Confident Group
    CJ Roy Case Mystery - SIT Report Drops Major Revelations | Mental Health | Confident Group
    18 часов назад
  • Kannada News | ಇಂದಿನ ಪ್ರಮುಖ ಸುದ್ದಿಗಳು | 25-02-26 | Siddaramaiah 🆚 DK Shivakumar | Kharge | KTV
    Kannada News | ಇಂದಿನ ಪ್ರಮುಖ ಸುದ್ದಿಗಳು | 25-02-26 | Siddaramaiah 🆚 DK Shivakumar | Kharge | KTV
    14 часов назад
  • Hindu Organizations Stage Protest in Bagalkote | ಬಾಗಲಕೋಟೆಯಲ್ಲಿ ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳ ಕರೆ
    Hindu Organizations Stage Protest in Bagalkote | ಬಾಗಲಕೋಟೆಯಲ್ಲಿ ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳ ಕರೆ
    39 минут назад
  • 🤯ДЕМЧЕНКО: У всех ОТВИСЛА ЧЕЛЮСТЬ! Гость СКАБЕЕВОЙ срочно обратился К РОССИЯНАМ. Признали ПРОВАЛ
    🤯ДЕМЧЕНКО: У всех ОТВИСЛА ЧЕЛЮСТЬ! Гость СКАБЕЕВОЙ срочно обратился К РОССИЯНАМ. Признали ПРОВАЛ
    1 день назад
  • 1000 ಕೋಟಿ ಜೊತೆ ಸಿಕ್ಕಿಬಿದ್ದ ರಾಹುಲ್ ಗಾಂಧಿ! Rahul Gandhi | Revanth Reddy | 1000 Cr Secret
    1000 ಕೋಟಿ ಜೊತೆ ಸಿಕ್ಕಿಬಿದ್ದ ರಾಹುಲ್ ಗಾಂಧಿ! Rahul Gandhi | Revanth Reddy | 1000 Cr Secret
    23 часа назад
  • Альфред Кох – Путин 1990-х, бандиты, НТВ, Навальный / вДудь
    Альфред Кох – Путин 1990-х, бандиты, НТВ, Навальный / вДудь
    20 часов назад
  • ಇಸ್ಲಾಮಿಕ್ ಉಗ್ರರ ವಿರುದ್ಧ ಷಡ್ಭುಜ ಕೂಟ..! ಭಾರತ ಇಸ್ರೇಲ್ ಸೇರಿ ಅಲ್ಲಿ ಮಾಡ್ತಿರೋದೇನು..?
    ಇಸ್ಲಾಮಿಕ್ ಉಗ್ರರ ವಿರುದ್ಧ ಷಡ್ಭುಜ ಕೂಟ..! ಭಾರತ ಇಸ್ರೇಲ್ ಸೇರಿ ಅಲ್ಲಿ ಮಾಡ್ತಿರೋದೇನು..?
    1 день назад
  • Путину поставлен дедлайн / Названа дата завершения войны
    Путину поставлен дедлайн / Названа дата завершения войны
    1 день назад
  • ಮಂಗಳೂರಿಗೆ 2 ಹೊಸ ರೈಲು! ರಾಮೇಶ್ವರಂಗೆ ಎಕ್ಸ್‌ಪ್ರೆಸ್ | ತಾಂಬರಂಗೆ ಅಮೃತ್ ಭಾರತ್ | ಮಾರ್ಗ ಏನು? ಟೈಮಿಂಗ್‌ ಎಷ್ಟು?
    ಮಂಗಳೂರಿಗೆ 2 ಹೊಸ ರೈಲು! ರಾಮೇಶ್ವರಂಗೆ ಎಕ್ಸ್‌ಪ್ರೆಸ್ | ತಾಂಬರಂಗೆ ಅಮೃತ್ ಭಾರತ್ | ಮಾರ್ಗ ಏನು? ಟೈಮಿಂಗ್‌ ಎಷ್ಟು?
    1 час назад
  • ДЕТИ ПУТИНА: как живут, отдыхают и где они прячутся
    ДЕТИ ПУТИНА: как живут, отдыхают и где они прячутся
    23 часа назад
  • ಇರಾನ್‌ಗೆ 24 ಗಂಟೆ: ಟ್ರಂಪ್‌ ಹೊಸ ವರಸೆ | South India Alert | Pak-Afghan | Masth Magaa | Suttu Jagattu
    ಇರಾನ್‌ಗೆ 24 ಗಂಟೆ: ಟ್ರಂಪ್‌ ಹೊಸ ವರಸೆ | South India Alert | Pak-Afghan | Masth Magaa | Suttu Jagattu
    3 дня назад
  • ಓಟರ್ ಲಿಸ್ಟಿಂದ 7 ಕೋಟಿ ಹೆಸರು ಡಿಲೀಟ್..? ಚುನಾವಣಾ ಆಯೋಗಕ್ಕೆ ಸುಪ್ರೀಂ ಹೇಳಿದ್ದೇನು..?
    ಓಟರ್ ಲಿಸ್ಟಿಂದ 7 ಕೋಟಿ ಹೆಸರು ಡಿಲೀಟ್..? ಚುನಾವಣಾ ಆಯೋಗಕ್ಕೆ ಸುಪ್ರೀಂ ಹೇಳಿದ್ದೇನು..?
    1 день назад
  • ⚡️ Смертельный удар по американскому судну || Уничтожены два F-16
    ⚡️ Смертельный удар по американскому судну || Уничтожены два F-16
    2 часа назад
  • «Режим ненавидит молодежь»: Шульман — почему в России сажают детей
    «Режим ненавидит молодежь»: Шульман — почему в России сажают детей
    2 часа назад
  • Арестович: 4 года войны - провалы и достижения.
    Арестович: 4 года войны - провалы и достижения.
    11 часов назад
  • ಅವಿಮುಕ್ತೇಶ್ವರಾನಂದ ಸೆಕ್ಸ್ ಸ್ಕ್ಯಾಂಡಲ್   ಜೈಲಾ?ಬೇಲಾ?
    ಅವಿಮುಕ್ತೇಶ್ವರಾನಂದ ಸೆಕ್ಸ್ ಸ್ಕ್ಯಾಂಡಲ್ ಜೈಲಾ?ಬೇಲಾ?
    3 часа назад
  • ಚೈನಾದಲ್ಲಿ ಭಾರಿ ಸ್ಪೋಟ..! ಅಲ್ಲೂ ಶುರುವಾಯ್ತಾ ಪಾಕ್ ಉಗ್ರರ ದಾಳಿ..? ಎರಡು ತಿಂಗಳಲ್ಲಿ ಅದೆಷ್ಟು ಅನಾಹುತ..?
    ಚೈನಾದಲ್ಲಿ ಭಾರಿ ಸ್ಪೋಟ..! ಅಲ್ಲೂ ಶುರುವಾಯ್ತಾ ಪಾಕ್ ಉಗ್ರರ ದಾಳಿ..? ಎರಡು ತಿಂಗಳಲ್ಲಿ ಅದೆಷ್ಟು ಅನಾಹುತ..?
    2 дня назад
  • ರಾಹುಲ್ ಗೂಂಡಾಗಳು ಜೈಲಿಗೆ :ನಡೆದದ್ದೇನು?
    ರಾಹುಲ್ ಗೂಂಡಾಗಳು ಜೈಲಿಗೆ :ನಡೆದದ್ದೇನು?
    21 час назад
  • 💥Россияне В УЖАСЕ: озвучили ЖУТКИЙ ПРОГНОЗ. Китай В ЯРОСТИ из-за Путина. МИЛОВ, ШИРЯЕВ. Лучшее
    💥Россияне В УЖАСЕ: озвучили ЖУТКИЙ ПРОГНОЗ. Китай В ЯРОСТИ из-за Путина. МИЛОВ, ШИРЯЕВ. Лучшее
    1 час назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com