ಬ್ರಹ್ಮಾನುಭವಿ :ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Sw Mangalanathananda on Swami Brahmanandaji

Описание к видео ಬ್ರಹ್ಮಾನುಭವಿ :ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Sw Mangalanathananda on Swami Brahmanandaji

ಬ್ರಹ್ಮಾನುಭವಿ : ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Swami Mangalanathanandaji on Swami Brahmanandaji

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಭಾನುವಾರ 22-01-2023 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಂಗಳನಾಥಾನಂದಜಿ (ರಾಮಕೃಷ್ಣ ಮಿಷನ್, ಶಿವನಹಳ್ಳಿ) ಇವರು "ಬ್ರಹ್ಮಾನುಭವಿ" ಎಂಬ ವಿಷಯದ ಕುರಿತು ನೀಡಿದ ವಿಶೇಷ ಪ್ರವಚನ.

Комментарии

Информация по комментариям в разработке