ವಿಶ್ವಾರ್ಪಣಮ್ - Live

Описание к видео ವಿಶ್ವಾರ್ಪಣಮ್ - Live

ಶ್ರೀ ಕೃಷ್ಣ ಸೇವಾ ಬಳಗ, ಶ್ರೀ ಅದಮಾರು ಮಠ, ಉಡುಪಿ

ಆಯೋಜಿಸುವ

ವಿಶ್ವಾರ್ಪಣಮ್ 7 ಚಿಂತನ ಮಂಥನ ಮತ್ತು ಸಂವಾದ

ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯ

"ಕರಾವಳಿಯುದ್ದಗಲಕ್ಕೂ ನೂರಾರು ಭಜನಾ ಮಂದಿರಗಳಿವೆ, ಅಲ್ಲಲ್ಲಿ ವ್ಯಾಯಾಮಶಾಲೆಗಳಿವೆ. ಭಗವನ್ನಾಮ ಸಂಕೀರ್ತನೆ, ಶಾರೀರಿಕ ವ್ಯಾಯಾಮದೊಂದಿಗೆ ಸಮರಕಲೆಯ ಅಭ್ಯಾಸವು ನಮ್ಮ ಸಮಾಜದ ಯುವಕ ಯುವತಿಯರಲ್ಲಿ ಕ್ಷಾತ್ರ ತೇಜಸ್ಸು ಮೂಡಿಸುವಲ್ಲಿ ಸಹಕಾರಿ. ಈ ಮೂಲಕ ಸದೃಢ, ದೇಶಭಕ್ತ ಸಮಾಜವನ್ನು ಕಟ್ಟುವ ಉನ್ನತ ಆದರ್ಶ"

ಪದ್ಮಶ್ರೀ ಪುರಸ್ಕೃತ #ಕಳರಿಪಟು ಮತ್ತು ಗುರು #ಮೀನಾಕ್ಷಿ_ಅಮ್ಮ ನವರೊಂದಿಗೆ ಸಂವಾದ ನಡೆಯಲಿದ್ದು, ಶ್ರೀ ದಿನೇಶನ್ ಕಣ್ಣೂರು ಮತ್ತು ಬಳಗದವರಿಂದ ಕಳರಿ ಪ್ರದರ್ಶನ ನಡೆಯಲಿದೆ

Комментарии

Информация по комментариям в разработке