ಮಾರುತಿ ಪ್ರತಾಪದ ಆಂಜನೇಯನಾಗಿ 'ಕಲಿಯುಗದ ಹನುಮ' ಕುಮಟಾ ಗಣಪತಿ ನಾಯ್ಕ🔥🔝 ಪ್ರವೇಶ ಮತ್ತು ತಪೋಭಂಗ🫡

Описание к видео ಮಾರುತಿ ಪ್ರತಾಪದ ಆಂಜನೇಯನಾಗಿ 'ಕಲಿಯುಗದ ಹನುಮ' ಕುಮಟಾ ಗಣಪತಿ ನಾಯ್ಕ🔥🔝 ಪ್ರವೇಶ ಮತ್ತು ತಪೋಭಂಗ🫡

ದಿನಾಂಕ 22-01-2024 ರಂದು ದಿವಂಗತ ಮಹಾಬಲೇಶ್ವರ ಗಾಂವ್ಕರ್ ಅವರ ಸ್ಮರಣಾರ್ಥವಾಗಿ ಯಲ್ಲಾಪುರದ ಬೆಲ್ತರಗದ್ದೆಯಲ್ಲಿ ನಡೆದ ಯಕ್ಷಗಾನ "ಮಾರುತಿ ಪ್ರತಾಪ"

ಕೃತಜ್ಞತೆಗಳು: ಕಾರ್ಯಕ್ರಮ ಸಂಘಟಕರಾದ ನಾಗರಾಜ ಮಹಾಬಲೇಶ್ವರ ಗಾಂವ್ಕರ್ ಬೆಲ್ತರಗದ್ದೆ ಹಾಗೂ ಕುಟುಂಬದವರು

😍ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ದಿನ, ಮಾರುತಿ ಪ್ರತಾಪದ ಆಂಜನೇಯನಾಗಿ 'ಕಲಿಯುಗದ ಹನುಮ' ಕುಮಟಾ ಗಣಪತಿ ನಾಯ್ಕ🔥🔝 ಪ್ರವೇಶ ಮತ್ತು ತಪೋಭಂಗ🫡

ಹಿಮ್ಮೇಳ:
ಭಾಗವತರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ: ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
ಚಂಡೆ: ಶ್ರೀ ಗಣೇಶ ಗಾಂವ್ಕರ್ ಕನಕನಹಳ್ಳಿ

ಮುಮ್ಮೇಳ:
ಹನುಮಂತ: ಕುಮಟಾ ಗಣಪತಿ ನಾಯ್ಕ
ನಾರದ: ಅಶೋಕ ಭಟ್ಟ ಸಿದ್ದಾಪುರ

#ಯಕ್ಷಗಾನ #ಯಕ್ಷಗಾನಂ_ಗೆಲ್ಗೆ

Комментарии

Информация по комментариям в разработке