Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಈಚಲು ವನ ನಾಶವಾಗುತ್ತಿದೆ | ಜಿಲ್ಲಾಡಳಿತ ಮೌನ ಯಾಕೆ? ಉಮೇಶ್ ಮುದ್ನಾಳ್ ಆಗ್ರಹ

  • Umesh K Mudnal
  • 2026-02-22
  • 137
ಈಚಲು ವನ ನಾಶವಾಗುತ್ತಿದೆ | ಜಿಲ್ಲಾಡಳಿತ ಮೌನ ಯಾಕೆ? ಉಮೇಶ್ ಮುದ್ನಾಳ್ ಆಗ್ರಹ
  • ok logo

Скачать ಈಚಲು ವನ ನಾಶವಾಗುತ್ತಿದೆ | ಜಿಲ್ಲಾಡಳಿತ ಮೌನ ಯಾಕೆ? ಉಮೇಶ್ ಮುದ್ನಾಳ್ ಆಗ್ರಹ бесплатно в качестве 4к (2к / 1080p)

У нас вы можете скачать бесплатно ಈಚಲು ವನ ನಾಶವಾಗುತ್ತಿದೆ | ಜಿಲ್ಲಾಡಳಿತ ಮೌನ ಯಾಕೆ? ಉಮೇಶ್ ಮುದ್ನಾಳ್ ಆಗ್ರಹ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಈಚಲು ವನ ನಾಶವಾಗುತ್ತಿದೆ | ಜಿಲ್ಲಾಡಳಿತ ಮೌನ ಯಾಕೆ? ಉಮೇಶ್ ಮುದ್ನಾಳ್ ಆಗ್ರಹ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಈಚಲು ವನ ನಾಶವಾಗುತ್ತಿದೆ | ಜಿಲ್ಲಾಡಳಿತ ಮೌನ ಯಾಕೆ? ಉಮೇಶ್ ಮುದ್ನಾಳ್ ಆಗ್ರಹ

ಜಿಲ್ಲಾಡಳಿತ ದಿವ್ಯ ನಿರ್ಲಕ್ಷದಿಂದ ನಸಿಸಿ ಹೋಗುತ್ತಿರುವ ಈಚಲ ವನ ರಕ್ಷಣೆಗೆ
ಉಮೇಶ ಕೆ. ಮುದ್ನಾಳ ಆಗ್ರಹ

ಈಚಲ ವನ ಪ್ರದೇಶಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಬೇಟಿ !

ಈಚಲು ಮರದಿಂದ ಸೃಷ್ಟಿಯಾಗುವ ಉಪ-ಉತ್ಪನ್ನಗಳಿಂದ ಗುಡಿ ಕೈಗಾರಿಕೆಗೆ ಒತ್ತು ಕೊಡಬಹುದಾಗಿದೆ. ಅದಲ್ಲದೆ ಈ ಭಾಗದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಯಿಂದ ಮಹಾ ನಗರಗಳಿಗೆ ಗೂಳೆ ಹೋಗುವ ಕಾರ್ಮಿಕರ ತಡೆಯಬಹುವುದು ಎಂದು ಜಿಲ್ಲಾಡಳಿತಕ್ಕೆ ಉಮೇಶ ಕೆ. ಮುದ್ನಾಳ ಸಲಹೆ !

ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಇರುವ ಅಪರೂಪದ ಈಚಲ ವನವನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ
ಉಮೇಶ ಕೆ. ಮುದ್ನಾಳ ಅವರು ಆಗ್ರಹಿಸಿದ್ದಾರೆ.

ಈಚಲು ವನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ವಡಗೇರಾ ತಾಲೂಕಿನ ಹಂಚಿನಾಳ, ಮಳ್ಳಳ್ಳಿ, ಕಾಡಮಗೇರಿ, ಕುರಕುಂದಿ ಗ್ರಾಮಗಳ ಸೀಮಾಂತರದಲ್ಲಿ ಸುಮಾರು 500 ಎಕರೆಕ್ಕೂ ಹೆಚ್ಚು ಪ್ರದೇಶದಲ್ಲಿ ಇಚಲ ಮರಗಳ ಗೊಂಚಲುಗಳು ಬೆಳೆದು ನಿಂತಿರುವುದು ವಿಶೇಷವಾಗಿದೆ. ಈಚಲ ಮರವೆಂದರೆ ಹೆಂಡದ ಮೂಲವೆಂಬ ಹಿನ್ನೆಲೆಯಿಂದಲೇ ನೋಡುವುದರಿಂದ ಈ ಅಪರೂಪದ ಗೊಂಚಲು ಬನ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆದರೆ ನೈಸರ್ಗಿಕವಾಗಿ ಸಹಜವಾಗಿ ಬೆಳೆಯುವ ಈ ಮರದಿಂದ ಸಾಕಷ್ಟು ಉಪಯೋಗಗಳಿವೆ ಎಂದರು. ಇಂತಹ ಗಿಡಗಳ ಸಮೂಹ ಗೊಂಚಲುಗಳು ಅವನತಿ ಹೊಂದುತ್ತಿದ್ದು ಒಣಗಿ ವಿನಾಶದತ್ತ ಸಾಗುತ್ತಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನದಿರುವುದು ದುರಷ್ಟಕರ ಸಂಗತಿಯಾಗಿದೆ ಎಂದರು

ಇAತಹ ಅಪರೂಪದ ವೃಕ್ಷ ಸಂಪತ್ತು ನಾಶವಾಗಲು ಕಾರಣವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಇಂತಹ ಬನ ಬೆಳೆಸುವುದು ಕಷ್ಟ ಸಾಧ್ಯವಾಗಿರುವಾಗ ನೈಸರ್ಗಿಕವಾಗಿ ಬೆಳೆದು ನಿಂತಿರುವ ವೃಕ್ಷ ರಾಶಿಯನ್ನು ಉಳಿಸಿಕೊಳ್ಳಲಾಗದಿರುವುದು ನಾಚಿಕೆಗೇಡು ಸಂಗತಿ ಎಂದು ಟೀಕಿಸಿದ್ದಾರೆ.

ಈಚಲು ಮರದಿಂದ ಸೃಷ್ಟಿಯಾಗುವ ಉಪಉತ್ಪನ್ನಗಳಿಂದ ಗುಡಿ ಕೈಗಾರಿಕೆಗೆ ಒತ್ತು ಕೊಡಬಹುದಾಗಿದೆ. ಅದಲ್ಲದೆ ಈ ಭಾಗದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಯಿಂದ ಮಹಾ ನಗರಗಳಿಗೆ ಗೂಳೆ ಹೋಗುವ ಕಾರ್ಮಿಕರನ್ನು ತಪ್ಪಿಸಬಹುವುದಾಗಿದೆ ಇದರಿಂದ ಗ್ರಾಮೀಣ ರೈತ ಕೂಲಿ ಕಾರ್ಮಿಕರಿಗೆ ಉದ್ಯೋಗ ಉದ್ಯಮವಾಗಿ ಆರ್ಥಿಕ ಚೇತರಿಕೆ ಉಂಟಾಗುತ್ತದೆ. ಇಂತಹ ರಚನಾತ್ಮಕ ಕೆಲಸಗಳಿಗೆ ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗಳು
ಮುಂದಾಗಬೇಕಿದೆ ಇದಕ್ಕೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಕ್ರಮಕೈಗೊಂಡು ಆದೇಶ
ನೀಡಬೇ ಕೆಂದು ಒತ್ತಾಯಿಸಿದ್ದಾರೆ.
ಇಲ್ಲವಾದಲ್ಲಿ ಸಂಬAಧಪಟ್ಟ ಇಲಾಖೆಗಳ ವೈಫಲ್ಯ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಬದಲ್ಲಿ ಮಲ್ಲಪ್ಪ ಪಸಪೂಲ್, ಪವನ ಮುದ್ನಾಳ, ಸುಕ್ಕಯ್ಯ ಪಸಪೂಲ್, ಮಹೇಶ ಯಾದಗಿರಿ ಸೇರಿದಂತೆ ಅನೇಕರು ಇದ್ದರು.

Комментарии

Информация по комментариям в разработке

Похожие видео

  • FARM TOUR-
    FARM TOUR-"10 ಎಕರೆಗೆ ತೋಟಕ್ಕೆ ಖರ್ಚಿಲ್ಲದ ನೀರಿನ ವ್ಯವಸ್ಥೆ! ಬೇರೆ ರೈತರೇ ಶಾಕ್!-E04-Dayanand Murthy-#param
    8 месяцев назад
  • 🔴 СРОЧНО США-ИРАН: ЭВАКУАЦИЯ АМЕРИКАНСКИХ ПОСОЛЬСТВ #новости #одиндень
    🔴 СРОЧНО США-ИРАН: ЭВАКУАЦИЯ АМЕРИКАНСКИХ ПОСОЛЬСТВ #новости #одиндень
    7 часов назад
  • Отшельники Урала. 700 км по реке к деревням без электричества, дорог и связи
    Отшельники Урала. 700 км по реке к деревням без электричества, дорог и связи
    9 часов назад
  • Взрыв в Казахстане / Армия перешла границу
    Взрыв в Казахстане / Армия перешла границу
    10 часов назад
  • ಹೊಲದಲ್ಲಿ ಯಾವತ್ತೂ ಬೆಂಕಿ ಹಚ್ಚಬಾರದು || ಪೂಜ್ಯ ಶ್ರೀ ಜಗದ್ಗುರು  ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು #framing
    ಹೊಲದಲ್ಲಿ ಯಾವತ್ತೂ ಬೆಂಕಿ ಹಚ್ಚಬಾರದು || ಪೂಜ್ಯ ಶ್ರೀ ಜಗದ್ಗುರು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು #framing
    5 дней назад
  • Воссоздание старинного насоса (без движущихся частей)
    Воссоздание старинного насоса (без движущихся частей)
    1 месяц назад
  • Опасная установка точильного станка в 1971 году
    Опасная установка точильного станка в 1971 году
    1 месяц назад
  • ಫ್ಲೋರ್ ಮಿಲ್ ಮಂಜ | Kolar Kannada Comedy Video | Manju Doddeerappa | Geetha Raghavendra | Manu Somanna
    ಫ್ಲೋರ್ ಮಿಲ್ ಮಂಜ | Kolar Kannada Comedy Video | Manju Doddeerappa | Geetha Raghavendra | Manu Somanna
    6 дней назад
  • ಶಾಸಕ ಡಾ. ಚಂದ್ರು ಲಮಾಣಿ ಭೇಟಿ: ಭಗ್ನಗೊಂಡ ಮೂರ್ತಿಗಳನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು.
    ಶಾಸಕ ಡಾ. ಚಂದ್ರು ಲಮಾಣಿ ಭೇಟಿ: ಭಗ್ನಗೊಂಡ ಮೂರ್ತಿಗಳನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು.
    11 дней назад
  • Альфред Кох – Путин 1990-х, бандиты, НТВ, Навальный / вДудь
    Альфред Кох – Путин 1990-х, бандиты, НТВ, Навальный / вДудь
    2 дня назад
  • ಕಿರಿಕ್ ಕೆಲಸದವಳು 🤪| Short Film Kannada | Maja Talkies | Short Film Kannada | Maja Talkies
    ಕಿರಿಕ್ ಕೆಲಸದವಳು 🤪| Short Film Kannada | Maja Talkies | Short Film Kannada | Maja Talkies
    7 дней назад
  • 150 самых захватывающих видеороликов о работе удивительных машин, инструментов и рабочих, запечат...
    150 самых захватывающих видеороликов о работе удивительных машин, инструментов и рабочих, запечат...
    3 недели назад
  • ಈಗಿನ ಜಾನಪದ ಮತ್ತು ಆಗಿನ ಜಾನಪದ ಹೇಗಿದ್ದವು | Uttar Karnataka janapada | Uttar Karnataka comedy video
    ಈಗಿನ ಜಾನಪದ ಮತ್ತು ಆಗಿನ ಜಾನಪದ ಹೇಗಿದ್ದವು | Uttar Karnataka janapada | Uttar Karnataka comedy video
    1 месяц назад
  • ಸೀರೆ ಸೆರಗು ಕಂಡ್ರೆ ಸಾಕು ನಾಯಿ ತರ ಜೊಲ್ಲು ಸುರಿಸಿಕೊಂಡು ಹೋಗ್ ಬಿಡ್ತೀರ | Case No. 18/9 Kannada Movie Part 02
    ಸೀರೆ ಸೆರಗು ಕಂಡ್ರೆ ಸಾಕು ನಾಯಿ ತರ ಜೊಲ್ಲು ಸುರಿಸಿಕೊಂಡು ಹೋಗ್ ಬಿಡ್ತೀರ | Case No. 18/9 Kannada Movie Part 02
    2 недели назад
  • Что находится на 95% пустующей Австралии?
    Что находится на 95% пустующей Австралии?
    8 дней назад
  • ТРАКТОР КИРОВЕЦ. К 700 А. 23 февраля 2026 г
    ТРАКТОР КИРОВЕЦ. К 700 А. 23 февраля 2026 г
    3 дня назад
  • ಪುತ್ತೂರಿನಲ್ಲಿ ದೊಡ್ಡ ತರಕಾರಿ ಬೆಳೆಯುವ ವಿಶ್ವನಾಥ್ ಗೌಡ ರವರ  ಕುಟುಂಬ ಅಚ್ಚ ಹಸಿರು ನೋಡಲಿಕ್ಕೆ ತುಂಬಾ ಚೆಂದ
    ಪುತ್ತೂರಿನಲ್ಲಿ ದೊಡ್ಡ ತರಕಾರಿ ಬೆಳೆಯುವ ವಿಶ್ವನಾಥ್ ಗೌಡ ರವರ ಕುಟುಂಬ ಅಚ್ಚ ಹಸಿರು ನೋಡಲಿಕ್ಕೆ ತುಂಬಾ ಚೆಂದ
    6 дней назад
  • Подготовка к мобилизации? Мир? В России заблокируют Telegram, почему именно сейчас
    Подготовка к мобилизации? Мир? В России заблокируют Telegram, почему именно сейчас
    8 часов назад
  • ⚡️ЯКОВЕНКО: Путин СОЗВАЛ СРОЧНОЕ совещание! Заявление из Москвы ПОДНЯЛО ВСЕХ. Скабеева САМА НЕ СВОЯ
    ⚡️ЯКОВЕНКО: Путин СОЗВАЛ СРОЧНОЕ совещание! Заявление из Москвы ПОДНЯЛО ВСЕХ. Скабеева САМА НЕ СВОЯ
    5 часов назад
  • ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ
    ನಾವು ನೋಡಕ್ ಬಂದಿವಿ ಉತ್ತರ ಕರ್ನಾಟಕ ಕಾಮಿಡಿ
    12 дней назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com