ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿರುವ ಸುಭಾಷ್ ಪಾಳೇಕರ್ ರವರ ಮಾರ್ಗದರ್ಶನದಲ್ಲಿ ಚಿನ್ನದಂತ ಬೆಳೆ ತೆಗೆದ ಮಹಾನ್ ರೈತ

Описание к видео ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿರುವ ಸುಭಾಷ್ ಪಾಳೇಕರ್ ರವರ ಮಾರ್ಗದರ್ಶನದಲ್ಲಿ ಚಿನ್ನದಂತ ಬೆಳೆ ತೆಗೆದ ಮಹಾನ್ ರೈತ

#krushiparichaya #samagarkurshi #varadarajumaddur #Zerocultivationfarmer #ಕೃಷಿರೈತ

ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿರುವ ಸುಭಾಷ್ ಪಾಳೇಕರ್ ರವರ ಮಾರ್ಗದರ್ಶನದಲ್ಲಿ ಚಿನ್ನದಂತ ಬೆಳೆ ತೆಗೆದ ಮಹಾನ್ ರೈತ

ವರದರಾಜು
ತೋಟಗಾರಿಕೆ ಕೃಷಿ ರೈತ
ಮಂಡ್ಯ ಜಿಲ್ಲೆ,
ಮದ್ದೂರ್ ತಾಲೂಕು
ಬೆಸಗರಹಳ್ಳಿ
ಕೆರೆಮೇಲೆದೊಡ್ಡಿ


6,000 ಆಡಿಕೆ ಬೆಳೆ
400 ತೆಂಗಿನ ಮರ 1000 ಮೆಣಸು
ಗೋಡಂಬಿ ಬೆಳೆ,
ಬಾಳೆ ಬೆಳೆ ,
ತೈವಾನ್ ಸೀಬೆ ಬೆಳೆ,
ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ


೨೦೧೬ ರಲ್ಲಿ ಸುಭಾಷ್ ಪಾಳೇಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ

ಸುಭಾಷ್ ಪಾಳೇಕರ್ ಒಬ್ಬ ಭಾರತೀಯ ಕೃಷಿಕ. ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡುವುದನ್ನು ಅಭ್ಯಾಸ ಮಾಡಿ ಹಾಗು ಅದರ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸುಭಾಷ್ ಪಾಳೇಕರ್ ಅವರು ೧೯೪೯ ರಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ್ದು, ಕೃಷಿ ಹಿನ್ನೆಲೆಯನ್ನು ಹೊಂದಿದ್ದಾರೆ. ಇವರು ಯಾವುದೇ ರಾಸಾಯನಿಕ ಕೀಟನಾಶಕಗಳನ್ನು ಬೆಳಸದೆ, ಶೂನ್ಯ ಹೂಡಿಕೆಯಲ್ಲಿ ನೈಸರ್ಗಿಕ ಕೃಷಿ ಅಭ್ಯಾಸ ಮಾಡಿದ್ದಾರೆ. ಈ ಸಲುವಾಗಿ ಅವರು ಭಾರತದಾದ್ಯಂತ ಹಲವು ಕಾರ್ಯಾಗಾರಗಳನ್ನು


ಕೃಷಿಗೆ ಸಂಬಂಧಿಸಿದ ವಿಡಿಯೋ ಹಾಗು ಜಾಹೀರಾತಿಗಾಗಿ ಕೃಷಿ ಪರಿಚಯಚಾನಲ್ ನಂಬರ್ ಸಂಪರ್ಕಿಸಿ👇
krushi parichayachannel number-
8722659745

Комментарии

Информация по комментариям в разработке