ಕೊಡಿಪಾಡಿದ ಉಲ್ಲಯೇ | ಶ್ರೀ ಜನಾರ್ದನ ಸ್ವಾಮಿ | ಭಕ್ತಿ ಸುಗಿಪು | ಮನ್ಮಥ ಶೆಟ್ಟಿ | ಪ್ರವೀಣ್ ಕೊಡಿಪ್ಪಾಡಿ | ಮಮತ ಕೆ

Описание к видео ಕೊಡಿಪಾಡಿದ ಉಲ್ಲಯೇ | ಶ್ರೀ ಜನಾರ್ದನ ಸ್ವಾಮಿ | ಭಕ್ತಿ ಸುಗಿಪು | ಮನ್ಮಥ ಶೆಟ್ಟಿ | ಪ್ರವೀಣ್ ಕೊಡಿಪ್ಪಾಡಿ | ಮಮತ ಕೆ

|| ಶ್ರೀ ಕ್ಷೇತ್ರ ಕೊಡಿಪಾಡಿ ||

ಪುತ್ತೂರು ತಾಲೂಕಿನ ಕೊಡಿಪಾಡಿ ಗ್ರಾಮದ ಸುಂದರ ಪ್ರಕೃತಿಯ ಮಡಿಲಿನಲ್ಲಿ ವಿರಾಜಮಾನರಾಗಿ ನಿಂತಿರುವ ಕ್ಷೇತ್ರವೇ ಶ್ರೀ ಜನಾರ್ದನ ದೇವಸ್ಥಾನ ಕೊಡಿಪಾಡಿ.ಜನಾರ್ದನ ದೇವರ ಜೊತೆಗೆ ಸಪರಿವಾರ ಶ್ರೀ ಬಲಮುರಿ ಗಣಪತಿ, ಶ್ರೀ ಪಾರ್ಥಸಾರಥಿ, ಶ್ರೀ ಶಾಸ್ತಾರ, ನಾಗದೇವರ ಸಾನಿಧ್ಯದ ಜೊತೆಗೆ ಗ್ರಾಮ ದೈವವಾಗಿ ಪಿಲಿಚಾಮುಂಡಿ ನೆಲೆನಿಂತ ಪುಣ್ಯಕ್ಷೇತ್ರ.ಮಧ್ವಾಚಾರ್ಯರ ಚಾತುರ್ಮಾಸ ಇತಿಹಾಸ,ಕ್ಷೇತ್ರದ ತೀರ್ಥ ಕುಂಡಿಗೆಯಲ್ಲಿ ತೀರ್ಥ ‌ಸ್ನಾನ ಮಾಡಿದಲ್ಲಿ ಚರ್ಮ ರೋಗಗಳು ನಿವಾರಣೆಯಾಗುವ ಕ್ಷೇತ್ರ ಇದಾಗಿದ್ದು,ಪ್ರಸ್ತುತ ನೂತನ ಧ್ವಜಸ್ಥಂಭ ಮತ್ತು ಬ್ರಹ್ಮರಥ ಸಮರ್ಪಣೆಯ ಬ್ರಹ್ಮರಥೋತ್ಸವ ನಡೆಯಲಿದೆ.ಈ ಸುಸಂಧರ್ಭದಲ್ಲಿ ಈ ಭಕ್ತಿಗೀತೆ ಸಮರ್ಪಣೆ.

-----------------------------------------------------------------------------------------------

ಗೀತೆ ನಿರ್ಮಾಣ - ಪ್ರವೀಣ್ ಕೊಡಿಪ್ಪಾಡಿ
ಸಾಹಿತ್ಯ - ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಮದಿಪುದ ಮಾಣಿಕ್ಯ ಖ್ಯಾತಿಯ
ಮನ್ಮಥ ಶೆಟ್ಟಿ ಪುತ್ತೂರು
ಗಾಯಕಿ - ಮಮತ ಕೆ. ಕಲ್ಲಡ್ಕ

-----------------------------------------------------------------------------------------------

Комментарии

Информация по комментариям в разработке