ಟಿಪ್ಪುವಿನ ಇತಿಹಾಸ ತೆಗೆಯೋಣ ಎನ್ನೋದು ಮೂರ್ಖತನ | Vikram Sampath | Tipu Sultan | History | Book Brahma

Описание к видео ಟಿಪ್ಪುವಿನ ಇತಿಹಾಸ ತೆಗೆಯೋಣ ಎನ್ನೋದು ಮೂರ್ಖತನ | Vikram Sampath | Tipu Sultan | History | Book Brahma

ಟಿಪ್ಪುವಿನ ಇತಿಹಾಸ ತೆಗೆಯೋಣ ಎನ್ನೋದು ಮೂರ್ಖತನ - ವಿಕ್ರಮ್‌ ಸಂಪತ್‌

ಶೈಕಣಿಕ ಇತಿಹಾಸದ ಬಗ್ಗೆ ವಿಕ್ರಮ್‌ ಸಂಪತ್‌ ಮಾತು

►ಇತಿಹಾಸದಲ್ಲಿ ದಕ್ಷಿಣ ಭಾರತದ ಇತಿಹಾಸ ಕಡೆಗಣಿಸಲಾಗಿದೆ
►ದೆಹಲಿ ಕೇಂದ್ರಿತ ಇತಿಹಾಸ ಬೋಧಿಸಲಾಗುತ್ತಿದೆ
►ಇತಿಹಾಸ His story ಆಗಿದೆ, Her story ಎಲ್ಲಿದೆ?

ಬಿ. ಪಿ‌. ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಸಾಹಿತ್ಯ ಪ್ರಕಾಶನದ ಆಶ್ರಯದಲ್ಲಿ 'ಭಾರತದ ಧೀರ ಚೇತನಗಳು' ಕೃತಿ ಮತ್ತು ಎಸ್. ಎಲ್. ಭೈರಪ್ಪ ಅವರ 'ಕವಲು, ಧರ್ಮ ಶ್ರೀ, ನಿರಾಕರಣ' ( ಅನುವಾದಿತ) ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ವಿಕ್ರಮ್ ಸಂಪತ್ ಅವರ ಮಾತು.

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

Our Whatsapp Channel Link: https://whatsapp.com/channel/0029Va5j...

#BookBrahma #VikramSampath #TipuSultan

Комментарии

Информация по комментариям в разработке