ವಿಕ್ರಮ್ ಸಂಪತ್ ಮತ್ತು ಅಜಿತ್ ಹನುಮಕ್ಕನವರ್ ನಡುವೆ ಸಂವಾದ - 1 | Vikram Sampath | Ajith Hanumakkanavar

Описание к видео ವಿಕ್ರಮ್ ಸಂಪತ್ ಮತ್ತು ಅಜಿತ್ ಹನುಮಕ್ಕನವರ್ ನಡುವೆ ಸಂವಾದ - 1 | Vikram Sampath | Ajith Hanumakkanavar

ವಿಕ್ರಮ್ ಸಂಪತ್ ಮತ್ತು ಅಜಿತ್ ಹನುಮಕ್ಕನವರ್ ನಡುವೆ ಸಂವಾದ

ಕಾಶಿ ವಿಶ್ವನಾಥ ಮಂದಿರ ಔರಂಗಜೇಬ್ ಕೆಡವಿದ್ದು ಯಾಕೆ?
ಅದರ ಬಗ್ಗೆ ಇರುವ ಕಪೋಲ ಕಲ್ಪಿತ ಕಥೆ ಏನು?

ಬಿ. ಪಿ‌. ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಸಾಹಿತ್ಯ ಪ್ರಕಾಶನದ ಆಶ್ರಯದಲ್ಲಿ 'ಭಾರತದ ಧೀರ ಚೇತನಗಳು' ಕೃತಿ ಮತ್ತು ಎಸ್. ಎಲ್. ಭೈರಪ್ಪ ಅವರ 'ಕವಲು, ಧರ್ಮ ಶ್ರೀ, ನಿರಾಕರಣ' ( ಅನುವಾದಿತ) ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ವಿಕ್ರಮ್ ಸಂಪತ್ ಮತ್ತು ಅಜಿತ್ ಹನುಮಕ್ಕನವರ್ ನಡುವೆ ನಡೆದ ಸಂವಾದ.

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

Our Whatsapp Channel Link: https://whatsapp.com/channel/0029Va5j...

#BookBrahma #VikramSampath #AjithHanumakkanavar

Комментарии

Информация по комментариям в разработке