Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ

  • DD Chandana News
  • 2026-03-10
  • 40
ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ
  • ok logo

Скачать ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ бесплатно в качестве 4к (2к / 1080p)

У нас вы можете скачать бесплатно ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ

ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಗೊಳಿಸುವಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಡುಗೆ ಅನನ್ಯವಾಗಿದ್ದು, ಸುಗಮ ಕಲಾಪ ನಡೆಸುವಲ್ಲಿ ಶ್ಲಾಘನೀಯ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿಂದು ಹೇಳಿದ್ದಾರೆ.
ಸ್ಪೀಕರ್ ವಿರುದ್ಧದ ಅವಿಶ್ವಾಸ ಪ್ರಸ್ತಾವಕ್ಕೆ ಉತ್ತರ ನೀಡಿದ ಅವರು, ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿಗೊಳಿಸುವಲ್ಲಿ, ಜಾಗತಿಕ ಸಂಸದೀಯ ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಿಸುವಲ್ಲಿ ಓಂ ಬಿರ್ಲಾ ಮಹತ್ತರ ಕೊಡುಗೆ ನೀಡಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷಗಳ ಎಲ್ಲಾ ಸದಸ್ಯರಿಗೆ, ಅನುಭವಿ ಹಾಗೂ ಪ್ರಥಮ ಬಾರಿಯ ಸಂಸದರಿಗೆ ಮಾತನಾಡಲು ಗರಿಷ್ಠ ಅವಕಾಶ ನೀಡಿದ್ದಾರೆ. ಆದರೆ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದು ದುರದೃಷ್ಟಕರ ಎಂದರು.
18ನೇ ಲೋಕಸಭೆಯಲ್ಲಿ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರಿಗೆ 321 ಪೂರಕ ಪ್ರಶ್ನೆಗಳಿಗೆ ಅವಕಾಶ ನೀಡಿದ್ದರೆ, ಪ್ರತಿಪಕ್ಷಗಳ ಸದಸ್ಯರ 364 ಪ್ರಶ್ನೆಗಳಿಗೆ ಅವಕಾಶ ನೀಡಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೆ ಗಂಭೀರ ವಿಷಯಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ 40 ವರ್ಷಗಳ ನಂತರ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತವಾಗಿರುವುದು ಖಂಡನೀಯ ಎಂದರು.
1987ರಲ್ಲಿ ಅಂದಿನ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಭಾಷಣ ಪ್ರಸ್ತಾಪಿಸಿದ ಕಿರಣ್ ರಿಜಿಜು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಾವು ಸದನದಲ್ಲಿ ಮಾತನಾಡಲು ಯಾರ ಅನುಮತಿಯೂ ಬೇಕಿಲ್ಲ ಎಂದು ಹೇಳಿರುವುದು ಖಂಡನೀಯ. ಸದನದಲ್ಲಿ ಪ್ರಧಾನಿ ಸೇರಿದಂತೆ ಯಾರೇ ಮಾತನಾಡಲು ಸ್ಪೀಕರ್ ಅನುಮತಿ ಅತ್ಯಗತ್ಯ ಎಂದರು.
ಗೃಹ ಸಚಿವ ಅಮಿತ್ ಶಾ, ಸ್ಪೀಕರ್ ಸ್ಥಾನದ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಬಾರದು. ಸ್ಪೀಕರ್ ಹುದ್ಧೆ ಅತ್ಯಂತ ಘನತೆಯದಾಗಿದ್ದು, ಸಾಂವಿಧಾನಿಕವಾಗಿದೆ. ಲೋಕಸಭೆ ವಿಸರ್ಜನೆಯಾದ ಸಂದರ್ಭದಲ್ಲಿಯೂ ಸ್ಪೀಕರ್ ಸ್ಥಾನ ಜಾರಿಯಲ್ಲಿರುತ್ತದೆ ಎಂದರು.
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲಾ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಬೇಕು. ಆದರೆ, ವಿರೋಧ ಪಕ್ಷದ ನಾಯಕರಿಗೆ ಸಮರ್ಪಕವಾಗಿ ಅವಕಾಶ ನೀಡಿಲ್ಲ. ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ವೇಳೆ ಪ್ರತಿಪಕ್ಷ ನಾಯಕರ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದರು.

#LiveDDChandanaNews #DDChandanaNews #DDChandana #DDKannada

Комментарии

Информация по комментариям в разработке

Похожие видео

  • LIVE : DD CHANDANA NEWS 10.03.2026 7.00 PM
    LIVE : DD CHANDANA NEWS 10.03.2026 7.00 PM
    Трансляция закончилась 5 часов назад
  • DCM DK Shivakumar ಔತಣಕೂಟಕ್ಕೆ ಸಚಿವರು, ಶಾಸಕರ ದಂಡು | Dinner Meeting | @newsfirstkannada
    DCM DK Shivakumar ಔತಣಕೂಟಕ್ಕೆ ಸಚಿವರು, ಶಾಸಕರ ದಂಡು | Dinner Meeting | @newsfirstkannada
    4 часа назад
  • ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    8 часов назад
  • Какая была еда в Древнем Риме 2 000 лет назад — исторический документальный фильм
    Какая была еда в Древнем Риме 2 000 лет назад — исторический документальный фильм
    4 дня назад
  • Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V
    Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V
    1 день назад
  • ದಶಕದಲ್ಲಿ  ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    8 часов назад
  • LIVE : DD CHANDANA NEWS 10.03.2026.7.30 AM
    LIVE : DD CHANDANA NEWS 10.03.2026.7.30 AM
    Трансляция закончилась 17 часов назад
  • LPG Cylinder Crisis: ಪೆಟ್ರೋಲಿಯಂ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಬರ್ ಇಲ್ಲ | Shobha Karandlaje
    LPG Cylinder Crisis: ಪೆಟ್ರೋಲಿಯಂ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಬರ್ ಇಲ್ಲ | Shobha Karandlaje
    8 часов назад
  • 2028ರವರೆಗೂ ನಾನೇ ಸಿಎಂ - ಆಮೇಲೆ ಏನಿದ್ರೂ ನಿಮ್ಮದೇ ಆಟ - ಡಿಕೆಗೆ ಸಿದ್ದು ಕ್ಲಿಯರ್‌ ಸಂದೇಶ | 2028 Target DK?
    2028ರವರೆಗೂ ನಾನೇ ಸಿಎಂ - ಆಮೇಲೆ ಏನಿದ್ರೂ ನಿಮ್ಮದೇ ಆಟ - ಡಿಕೆಗೆ ಸಿದ್ದು ಕ್ಲಿಯರ್‌ ಸಂದೇಶ | 2028 Target DK?
    7 часов назад
  • DCM DK Shivakumar : ಯಾರು 10000 ಕೇಳ್ದ ಲಿಸ್ಟ್​​ ಕೊಡಿ.. ಸಾಯಂಕಾಲದೊಳಗೆ ಸಸ್ಪೆಂಡ್​​ ಮಾಡ್ತೀನಿ | Newsfirst
    DCM DK Shivakumar : ಯಾರು 10000 ಕೇಳ್ದ ಲಿಸ್ಟ್​​ ಕೊಡಿ.. ಸಾಯಂಕಾಲದೊಳಗೆ ಸಸ್ಪೆಂಡ್​​ ಮಾಡ್ತೀನಿ | Newsfirst
    7 часов назад
  • Kannada News LIVE | Iran vs Israel War Updates| Trump | Khamenei | Siddaramaiah | DKS | Crime News
    Kannada News LIVE | Iran vs Israel War Updates| Trump | Khamenei | Siddaramaiah | DKS | Crime News
  • 6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ
    6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ
    5 часов назад
  • R Ashok  | 3000 ಟಿಪ್ಸ್ ಕೊಡ್ತೀರಾ, ಸಂಬಳ‌ ಕೊಡಕಾಗಲ್ವಾ.?
    R Ashok  | 3000 ಟಿಪ್ಸ್ ಕೊಡ್ತೀರಾ, ಸಂಬಳ‌ ಕೊಡಕಾಗಲ್ವಾ.?
    10 часов назад
  • Премьер-министр ликвидирован? / Немецкие военные атакованы
    Премьер-министр ликвидирован? / Немецкие военные атакованы
    4 часа назад
  • LIVE : ವಿಧಾನ ಪರಿಷತ್ ಬಜೆಟ್ ಅಧಿವೇಶನದ ನೇರಪ್ರಸಾರ
    LIVE : ವಿಧಾನ ಪರಿಷತ್ ಬಜೆಟ್ ಅಧಿವೇಶನದ ನೇರಪ್ರಸಾರ
    Трансляция закончилась 1 день назад
  • ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸೂರಜ್ ರೇವಣ್ಣ । Legislative Council | Suraj Revanna | EesanjeNews
    ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸೂರಜ್ ರೇವಣ್ಣ । Legislative Council | Suraj Revanna | EesanjeNews
    5 часов назад
  • ಸತ್ತವರಿಗೂ ಹೋಗ್ತಿದೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ..! | Lakshmi Hebbalkar | Public Tv
    ಸತ್ತವರಿಗೂ ಹೋಗ್ತಿದೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ..! | Lakshmi Hebbalkar | Public Tv
    16 часов назад
  • ‼️Прорыв ВСУ: Украина вернула территории. США готовят самую мощную атаку на Иран / Выпуск новостей
    ‼️Прорыв ВСУ: Украина вернула территории. США готовят самую мощную атаку на Иран / Выпуск новостей
    Трансляция закончилась 4 часа назад
  • Шилка — почему СССР выбрал малый калибр и не пожалел об этом
    Шилка — почему СССР выбрал малый калибр и не пожалел об этом
    3 дня назад
  • ಲೋಕಸಭೆ :ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ; ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾಹಿತಿ;
    ಲೋಕಸಭೆ :ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ; ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾಹಿತಿ;
    1 час назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com