Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть 6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ

  • DD Chandana News
  • 2026-03-10
  • 36
6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ
  • ok logo

Скачать 6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ бесплатно в качестве 4к (2к / 1080p)

У нас вы можете скачать бесплатно 6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку 6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео 6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ

ಜಲ ಜೀವನ್ ಮಿಷನ್ 2.0 ವಿಸ್ತರಣೆ ಸೇರಿದಂತೆ ಆರು ಪ್ರಮುಖ ನಿರ್ಣಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಸಂಪುಟ ಸಭೆಯ ನಿರ್ಣಯಗಳ ಕುರಿತು ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 8.7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಜಲಜೀವನ್ ಮಿಷನ್ ಯೋಜನೆಯಲ್ಲಿ ಡಿಜಿಟಲೀಕರಣ ಹಾಗೂ ಸಮುದಾಯ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗುವುದು ಎಂದರು.
2019ರಿಂದ 2024ರವರೆಗಿನ ಜಲಜೀವನ್ ಮಿಷನ್ ಯೋಜನೆಯನ್ನು 2028ರ ಡಿಸೆಂಬರ್ ವರೆಗೆ ವಿಸ್ತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದ ಗ್ರಾಮೀಣ ಭಾಗದ 12 ಕೋಟಿ 60 ಲಕ್ಷ ಮನೆಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗುವುದು. ಸ್ವಸಹಾಯ ಗುಂಪುಗಳು, ಲಖ್ ಪತಿ ದೀದಿ, ಗ್ರಾಮ ಪಂಚಾಯತಿ ಸದಸ್ಯರು, ನಾಗರಿಕರು ಸೇರಿದಂತೆ ಎಲ್ಲರನ್ನು ಈ ಯೋಜನೆಯಡಿ ಭಾಗಿದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
' ಸುಜಲಾಂ ಭಾರತ್ ' ರಾಷ್ಟ್ರೀಯ ಡಿಜಿಟಲೀಕರಣ ಅಭಿಯಾನದಡಿ ಪ್ರತಿ ಗ್ರಾಮಕ್ಕೆ ನಿರ್ದಿಷ್ಟ ಸುಜಲ ಗ್ರಾಮ ಗುರುತಿನ ಚೀಟಿ ನೀಡಲಾಗುವುದು. ಈ ಮೂಲಕ ಸಂಪೂರ್ಣ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಮ್ಯಾಪಿಂಗ್ ಮಾಡಲಾಗುವುದು. ಅಲ್ಲದೆ ಸಮುದಾಯ ಕೇಂದ್ರಿತ ಯೋಜನೆಯಲ್ಲಿ ಅಂತರ್ಜಲ ಹೆಚ್ಚಳ ಮತ್ತು ನೀರಿನ ಗುಣಮಟ್ಟ ಏರಿಕೆಗೆ ಆದ್ಯತೆ ನೀಡಲಾಗಿದ್ದು, ಯೋಜನೆ ಸಂಬಂಧ ರಾಜ್ಯಗಳೊಂದಿಗೆ ಶೀಘ್ರ ಒಡಂಬಡಿಕೆ ಏರ್ಪಡಲಿದೆ ಎಂದು ತಿಳಿಸಿದರು.
ಇದಲ್ಲದೇ ತಮಿಳುನಾಡಿನ ಮದುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಶ್ರೇಣಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾದ ಮದುರೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಿಂದ ಪ್ರಾದೇಶಿಕ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ, ಜೊತೆಗೆ ಸಮೀಪದ ನಗರಗಳ ಸಂಪರ್ಕ ವೃದ್ಧಿಯಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಅಲ್ಲದೆ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿ ಹಾಗೂ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಗ್ರೀನ್ ಫೀಲ್ಡ್ ಸಂಪರ್ಕ ಯೋಜನೆಗೆ 3 ಸಾವಿರದ 630 ಕೋಟಿ ರೂಪಾಯಿ ಪರಿಷ್ಕೃತ ಬಂಡವಾಳ ವೆಚ್ಚಕ್ಕೆ ಸಚಿವ ಸಂಪುಟ ಸಮ್ಮತಿ ನೀಡಿದೆ. ರೈಲ್ವೆ ವಲಯದಲ್ಲಿ ಖರಗ್ ಪುರ್ - ಸಂತ್ರಾಗಾಚಿ ನಾಲ್ಕನೇ ಹಂತದ ರೈಲು ಮಾರ್ಗ ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು ನಾಲ್ಕು ಸಾವಿರದ 474 ಕೋಟಿ ರೂಪಾಯಿ ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. (HO)
ಸಚಿವ ಸಂಪುಟ ನಿರ್ಣಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿವರ ಹಂಚಿಕೊಂಡಿದ್ದು, ದೇಶದ ವಿವಿಧ ಭಾಗಗಳಲ್ಲಿ ಸಂಪರ್ಕ ಬಲವರ್ಧನೆ ಹಾಗೂ ಮುಂದಿನ ತಲೆಮಾರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಈ ನಿರ್ಧಾರಗಳು ಪೂರಕ ಎಂದು ತಿಳಿಸಿದ್ದಾರೆ

#LiveDDChandanaNews #DDChandanaNews #DDChandana #DDKannada

Комментарии

Информация по комментариям в разработке

Похожие видео

  • LIVE : DD CHANDANA NEWS 10.03.2026 7.00 PM
    LIVE : DD CHANDANA NEWS 10.03.2026 7.00 PM
    Трансляция закончилась 2 часа назад
  • Israel Attack on US Military Bases | ಒಂದೇ ಬಾರಿ 20 ಮಿಸೈಲ್ ಲಾಂಚ್ ಅಮೆರಿಕ ಸೇನಾ ನೆಲೆಗಳು ಧ್ವಂಸ
    Israel Attack on US Military Bases | ಒಂದೇ ಬಾರಿ 20 ಮಿಸೈಲ್ ಲಾಂಚ್ ಅಮೆರಿಕ ಸೇನಾ ನೆಲೆಗಳು ಧ್ವಂಸ
    4 часа назад
  • Unacademy Legend 🌟 | Sharanayya Bhandarimath 👨‍🏫 | Kannada History Live Class 🔴📚
    Unacademy Legend 🌟 | Sharanayya Bhandarimath 👨‍🏫 | Kannada History Live Class 🔴📚
  • LIVE : DD CHANDANA NEWS 10.03.2026.7.30 AM
    LIVE : DD CHANDANA NEWS 10.03.2026.7.30 AM
    Трансляция закончилась 14 часов назад
  • Pradeep Eshwar In Assembly Session 2026 | ಗೋಪಾಲ್ ಕೊಲೆ ತನಿಖೆ ಸಿಐಡಿಗೆ ಕೊಡಿ ಎಂದ ಪ್ರದೀಪ್ ಈಶ್ವರ್ | N18V
    Pradeep Eshwar In Assembly Session 2026 | ಗೋಪಾಲ್ ಕೊಲೆ ತನಿಖೆ ಸಿಐಡಿಗೆ ಕೊಡಿ ಎಂದ ಪ್ರದೀಪ್ ಈಶ್ವರ್ | N18V
    8 часов назад
  • ದಶಕದಲ್ಲಿ  ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    5 часов назад
  • LPG Cylinder Crisis: ಪೆಟ್ರೋಲಿಯಂ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಬರ್ ಇಲ್ಲ | Shobha Karandlaje
    LPG Cylinder Crisis: ಪೆಟ್ರೋಲಿಯಂ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಬರ್ ಇಲ್ಲ | Shobha Karandlaje
    5 часов назад
  • Bengaluruನ Vidyarthi Bhavanಕ್ಕೂ ಸಿಲಿಂಡರ್ ಕೊರತೆ | LPG Gas Price Hike | @newsfirstkannada
    Bengaluruನ Vidyarthi Bhavanಕ್ಕೂ ಸಿಲಿಂಡರ್ ಕೊರತೆ | LPG Gas Price Hike | @newsfirstkannada
    5 часов назад
  • Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V
    Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V
    1 день назад
  • ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    5 часов назад
  • Kannada News LIVE | Iran vs Israel War Updates| Trump | Khamenei | Siddaramaiah | DKS | Crime News
    Kannada News LIVE | Iran vs Israel War Updates| Trump | Khamenei | Siddaramaiah | DKS | Crime News
  • ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸೂರಜ್ ರೇವಣ್ಣ । Legislative Council | Suraj Revanna | EesanjeNews
    ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸೂರಜ್ ರೇವಣ್ಣ । Legislative Council | Suraj Revanna | EesanjeNews
    2 часа назад
  • ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ
    ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ
    5 часов назад
  • Иран атакует страны Персидского залива. Разговор Трампа и Путина: главное / Вот Так. Кратко
    Иран атакует страны Персидского залива. Разговор Трампа и Путина: главное / Вот Так. Кратко
    3 часа назад
  • ಪ್ರಜಾತಂತ್ರದಲ್ಲಿ ಚುನಾವಣಾ ಸುಧಾರಣೆ ಅತ್ಯಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    ಪ್ರಜಾತಂತ್ರದಲ್ಲಿ ಚುನಾವಣಾ ಸುಧಾರಣೆ ಅತ್ಯಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    8 часов назад
  • Москва в панике! Пятые сутки нет интернета в столице
    Москва в панике! Пятые сутки нет интернета в столице
    2 часа назад
  • 2028ರವರೆಗೂ ನಾನೇ ಸಿಎಂ - ಆಮೇಲೆ ಏನಿದ್ರೂ ನಿಮ್ಮದೇ ಆಟ - ಡಿಕೆಗೆ ಸಿದ್ದು ಕ್ಲಿಯರ್‌ ಸಂದೇಶ | 2028 Target DK?
    2028ರವರೆಗೂ ನಾನೇ ಸಿಎಂ - ಆಮೇಲೆ ಏನಿದ್ರೂ ನಿಮ್ಮದೇ ಆಟ - ಡಿಕೆಗೆ ಸಿದ್ದು ಕ್ಲಿಯರ್‌ ಸಂದೇಶ | 2028 Target DK?
    4 часа назад
  • ⚡ Удары по штабам и нефтехранилищам Ирана. Тегеран грозит сверхмощным ответом. 10.03.2026
    ⚡ Удары по штабам и нефтехранилищам Ирана. Тегеран грозит сверхмощным ответом. 10.03.2026
    3 часа назад
  • Что происходит внутри Ирана? | Варламов — о последствиях войны США и Израиля против Ирана
    Что происходит внутри Ирана? | Варламов — о последствиях войны США и Израиля против Ирана
    5 часов назад
  • "ಕೈ" ಸರ್ಕಾರದ "ಬಂಡವಾಳ" ಬಿಚ್ಚಿಟ್ಟ R. ಅಶೋಕ್‌ !| Ashoka Slams Govt - ashwaveganews
    5 часов назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com