Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть MUTTISIKONDAVANU -P LANKESH| ಮುಟ್ಟಿಸಿಕೊಂಡವನು- ಪಿ ಲಂಕೇಶ್

  • Dr C A Ramesh kannada
  • 2026-02-16
  • 20890
MUTTISIKONDAVANU -P LANKESH| ಮುಟ್ಟಿಸಿಕೊಂಡವನು- ಪಿ ಲಂಕೇಶ್
  • ok logo

Скачать MUTTISIKONDAVANU -P LANKESH| ಮುಟ್ಟಿಸಿಕೊಂಡವನು- ಪಿ ಲಂಕೇಶ್ бесплатно в качестве 4к (2к / 1080p)

У нас вы можете скачать бесплатно MUTTISIKONDAVANU -P LANKESH| ಮುಟ್ಟಿಸಿಕೊಂಡವನು- ಪಿ ಲಂಕೇಶ್ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку MUTTISIKONDAVANU -P LANKESH| ಮುಟ್ಟಿಸಿಕೊಂಡವನು- ಪಿ ಲಂಕೇಶ್ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео MUTTISIKONDAVANU -P LANKESH| ಮುಟ್ಟಿಸಿಕೊಂಡವನು- ಪಿ ಲಂಕೇಶ್

'ಮುಟ್ಟಿಸಿಕೊಂಡವನು' ಕತೆಯು *ಜಾತಿಪದ್ಧತಿಯಿಂದ ಉಂಟಾಗುವ ಕ್ರೂರತೆ ಮತ್ತು ಶೋಷಣೆಗಳನ್ನು* ಮಾನವೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವ ವಿಶಿಷ್ಟ ಕತೆ.


ಇಲ್ಲಿನ ನಾಯಕ *ಬಸಲಿಂಗ* . ಇವನಿಗೆ ಪುರುಸೊತ್ತೇ ಇಲ್ಲದಷ್ಟು ಕೆಲಸ. ತನ್ನ ವ್ಯವಸಾಯದಲ್ಲಿ ಇರುವ ಎರಡು ಎತ್ತುಗಳಲ್ಲಿ ಒಂದು ಸರಿಯಾಗಿ ಕೆಲಸ ಮಾಡುವುದಿಲ್ಲ, ಮಲಗಿಬಿಡುತ್ತದೆ, ಹಾಗಾಗಿ ಅವನು ಆ ಎತ್ತುಗಳನ್ನು ವಿನಿಮಯ ಮಾಡಿಕೊಂಡು ಹೊಸ ಎತ್ತುಗಳನ್ನು ತೆಗೆದುಕೊಳ್ಳುವ ಚಿಂತೆಯಲ್ಲಿದ್ದಾನೆ .ಇದರ ಜೊತೆಗೆ, ಅವನ ಮಗುವಿಗೆ ಅನಾರೋಗ್ಯ, ಹೆಂಡತಿ *ಸಿದ್ಲಿಂಗಿ* ಶಿವನೂರು ಸ್ವಾಮಿಗಳಿಗೆ ತೋರಿಸುವಂತೆ ಒತ್ತಾಯಿಸುತ್ತಿದ್ದಾಳೆ .

ಈ ಎಲ್ಲ ಚಿಂತೆಗಳ ನಡುವೆ, ಬಸಲಿಂಗನಿಗೆ ತನ್ನ *ಎಡಗಣ್ಣಿನಲ್ಲಿ ನೋವು* ಕಾಣಿಸಿಕೊಳ್ಳುತ್ತೆ. ಮೊದಲು ಅದನ್ನು ಕಣ್ಣುಬೇನೆ ಎಂದು ತಿಳಿದರೂ ,ನೋವು ಹೆಚ್ಚಾಗಿ, ಕಣ್ಣು ಮಂದವಾಗತೊಡಗುತ್ತೆ.ನಗರದ ವೈದ್ಯರಿಗೆ ತೋರಿಸಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ.

ಕತೆಯ ೨ನೇ ಹಂತ:
ಡಾಕ್ಟರ್ ತಿಮ್ಮಪ್ಪನ ಭೇಟಿ

ಬಸಲಿಂಗನಿಗೆ ಯಾರೋ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ *ತಿಮ್ಮಪ್ಪನವರನ್ನು* ಕಾಣಲು ಸಲಹೆ ನೀಡುತ್ತಾರೆ.ಸರ್ಕಾರಿ ಆಸ್ಪತ್ರೆಯೆಂದರೆ ದಿಕ್ಕು ದಿವಾಳಿ ಇಲ್ಲದವರು ಹೋಗೊ ಜಾಗ ಎಂದು ತಿಳಿದಿದ್ದ ಬಸಲಿಂಗನಿಗೆ ,ಇದು ಕೊನೆಯ ಪ್ರಯತ್ನವಾಗಿ ಕಾಣಿಸುತ್ತದೆ.

ಡಾಕ್ಟರ್ ತಿಮ್ಮಪ್ಪನವರು ಬಿಡುವಿಲ್ಲದಿದ್ದರೂ, ವಿಶ್ವಾಸ ತುಂಬಿದ ಮಾತುಗಳಿಂದ ಬಸಲಿಂಗನನ್ನು ಪರೀಕ್ಷಿಸಿ, ಅವನ ಕಷ್ಟಗಳನ್ನೆಲ್ಲಾ ಕೇಳಿ [6], *ಕಣ್ಣು ಸರಿಹೋಗುತ್ತೆ ಆದರೆ ಆಪರೇಷನ್ ಆಗಬೇಕು* ಎಂದು ಹೇಳುತ್ತಾರೆ .

ತಿಮ್ಮಪ್ಪನವರು ಅನುಭವಿ ವೈದ್ಯರಾಗಿದ್ದು, ಕೆಲವೇ ನಿಮಿಷಗಳಲ್ಲಿ ಆಪರೇಷನ್ ಮುಗಿಸಿ , ಬಸಲಿಂಗನಿಗೆ ಒಂದು ಮುಖ್ಯ ಎಚ್ಚರಿಕೆ ನೀಡುತ್ತಾರೆ: "ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ,
ನೀನು **ಎರಡುವಾರ ತಲೆಗೆ ನೀರನ್ನು ಸೋಂಕಿಸಬಾರದು**. ನೀರು ಬಿದ್ದರೆ ಕಣ್ಣು ಕೆಟ್ಟುಹೋಗುವ ಅಪಾಯ ಇದೆ. ಇದನ್ನು ಸರಿಯಾಗಿ ನೆನಪಿಟ್ಟುಕೋ" .

ಕತೆಯ ೩ನೇ ಹಂತ:
. ಜಾತಿಪ್ರಜ್ಞೆ ಮತ್ತು ಸುಳ್ಳು

ಬಸಲಿಂಗ ಮನೆಗೆ ಹೋದಾಗ, ಸಿದ್ದಿಂಗಿಯು *ತಿಮ್ಮಪ್ಪನವರು ಹೊಲೆಯರು* ಅಂದರೆ ಕೆಳ ಜಾತಿಯವರು ಎಂದು ತಿಳಿದು ದೊಡ್ಡ ರಾದ್ಧಾಂತವನ್ನೇ ಎಬ್ಬಿಸುತ್ತಾಳೆ . ಡಾಕ್ಟರ್ ಮುಟ್ಟಿದ್ದರಿಂದ ಆಗಿರುವ 'ಸೂತಕ'ವನ್ನು ಪರಿಹರಿಸಲು , ಬಸಲಿಂಗ ಮೈ ತೊಳೆದುಕೊಳ್ಳಬೇಕು ಎಂದು ಸಿದ್ದಿಂಗಿ ಒತ್ತಾಯಿಸುತ್ತಾಳೆ . ತಿಮ್ಮಪ್ಪನವರ ಎಚ್ಚರಿಕೆಯನ್ನು ಮರೆತು, ಸಿದ್ದಿಂಗಿ ಬಸಲಿಂಗನಿಗೆ ತಲೆಗೆ ನೀರು ಬೀಳದಂತೆ ಬಿಸಿ ನೀರಿನ ಸ್ನಾನ ಮಾಡಿಸುತ್ತಾಳೆ.

ಈ ಘಟನೆಯಿಂದ ಬಸಲಿಂಗನ ಮನಸ್ಸು ಹಗುರವಾದರೂ, ಮೂರನೆಯ ದಿನದಿಂದ ಅವನ ಎಡಗಣ್ಣು ಮತ್ತೆ ನೋಯಲು ಶುರುಮಾಡುತ್ತೆ. ಇಕ್ಕಟ್ಟಿಗೆ ಸಿಲುಕಿದ ಬಸಲಿಂಗ, ತಿಮ್ಮಪ್ಪನವರನ್ನು ಬಿಟ್ಟು ಬೇರೆ ಎಲ್ಲಾ ಡಾಕ್ಟರುಗಳಿಗೆ ಕಣ್ಣು ತೋರಿಸಿ ವಿಫಲನಾಗಿ ,ಕೊನೆಗೆ ತಿಮ್ಮಪ್ಪನವರ ಬಳಿಗೇ ಹೋಗುತ್ತಾನೆ. ಡಾಕ್ಟರು ಕೇಳಿದಾಗ, ತಾನು ತಲೆಗೆ ನೀರು ಸೋಂಕಿಸಿಯೇ ಇಲ್ಲ ಎಂದು *ಸುಳ್ಳು ಹೇಳುತ್ತಾನೆ* .

ಬಸಲಿಂಗ ಹೇಳುವಾಗ ನಡುಗುತ್ತಿರುವುದನ್ನು ಗಮನಿಸಿದ ತಿಮ್ಮಪ್ಪ, "ಬಸಲಿಂಗಪ್ಪ, ನೀನು ತುಂಬ ಒಳ್ಳೆಯವನು. ಆದದ್ದು ಆದಹಾಗೆ ಹೇಳು" ಎಂದು ತಣ್ಣಗೆ ಹೇಳುತ್ತಾರೆ . ಸುಳ್ಳು ಹೇಳಿದ್ದ ಬಸಲಿಂಗನು ಯಾಂತ್ರಿಕವಾಗಿ ಆದದ್ದೆಲ್ಲವನ್ನು ಹೇಳಿದಾಗ , ತಿಮ್ಮಪ್ಪ ಎರಡನೇ ಆಪರೇಷನ್‌ನಿಂದ ಪ್ರಯೋಜನವಿಲ್ಲ ಎಂದು ಹೇಳಿ ಔಷಧಿ ಕೊಡುತ್ತಾರೆ .

ಕತೆಯ ೪ನೇ ಹಂತ:
. ಅಹಂಕಾರದ ಬೆಳವಣಿಗೆ ಮತ್ತು ದುರಂತ

ತನ್ನ ಕಣ್ಣು ಹೋಗಲು ತಿಮ್ಮಪ್ಪನವರೇ ಕಾರಣ ಎಂದು ತಿಳಿದು, ಬಸಲಿಂಗ ಅವರ ಬಗ್ಗೆ ಸಿಟ್ಟು ಬೆಳೆಸಿಕೊಳ್ಳುತ್ತಾನೆ. *ತಿಮ್ಮಪ್ಪನವರನ್ನು ಟೀಕಿಸುತ್ತಾ, ವಿಷಯಗಳನ್ನು ತಿರುಚಿ* ತಾನೇ ಹೇಳಿದ ಸುಳ್ಳು ಸತ್ಯ ಎಂದು ನಂಬತೊಡಗುತ್ತಾನೆ . ಅವನ ಮುಗ್ಧತೆ ನಾಶವಾಗಿ, ಉಡಾಫೆಯ ಅಹಂಕಾರದ/ನಿರ್ಲಕ್ಷ್ಯದ ಮಾತುಗಾರಿಕೆ ಕಲಿಯಲು ಶುರುಮಾಡುತ್ತಾನೆ .

ಎಡಗಣ್ಣಿನ ನೋವು ಪೂರ್ತಿಯಾಗಿ ಹೊರಟುಹೋದ ಮೇಲೆ, *ಬಲಗಣ್ಣಿನಲ್ಲಿ ನೋವು ಕಾಣಿಸಿಕೊಂಡಿತ್ತದೆ* . ಈ ಬಾರಿ ಅವನು ಇನ್ನಷ್ಟು ಧೈರ್ಯ/ಅಹಂಕಾರ ತಂದುಕೊಂಡು , ಲಿಂಗಾಯತ ರಾಜಕಾರಣಿ ರುದ್ರಪ್ಪನನ್ನು ಕರೆದುಕೊಂಡು ಹಲವಾರು ಡಾಕ್ಟರುಗಳ ಬಳಿ ಅಲೆಯುತ್ತಾನೆ . ಆ ಡಾಕ್ಟರುಗಳೂ ತಿಮ್ಮಪ್ಪನವರನ್ನು ಟೀಕಿಸ್ತಾರೆ ಆದರೆ , ರೋಗ ವಾಸಿ ಮಾಡೊಕ್ ಆಗೋದಿಲ್ಲ .

ಕೊನೆಗೆ ಬಸಲಿಂಗ ತನ್ನ ಹಳೆಯ ಉಡಾಫೆ ಶೈಲಿಯಲ್ಲೇ ತಿಮ್ಮಪ್ಪನವರನ್ನು ಮತ್ತೆ ನೋಡಿದಾಗ , ತಿಮ್ಮಪ್ಪ ನೋವಿನಿಂದಲೇ, "ನಾನು ನಿನ್ನನ್ನು ಮುಟ್ಟಿದ್ದು ಡಾಕ್ಟರಾಗಿ; ಆದರೆ ನಿನ್ನಂಥ ಮುಗ್ಧ ಮನುಷ್ಯನಲ್ಲಿ ಕೂಡ ಈ **ಮುಟ್ಟುವಿಕೆ ನಾನು ಊಹಿಸದೆ ಇದ್ದದ್ದನ್ನು ಮಾಡಿದೆ**" ಎಂದು ಹೇಳಿ, ಇನ್ನೊಬ್ಬ ಡಾಕ್ಟರ್ ಚಂದ್ರಪ್ಪನವರನ್ನು ನೋಡಲು ಸಲಹೆ ನೀಡುತ್ತಾರೆ .

ಬಸಲಿಂಗ ಚಂದ್ರಪ್ಪನವರ ಜಾತಿಯನ್ನು ತಿಳಿದುಕೊಂಡು ಅದು ತಿಮ್ಮಪ್ಪನ ಜಾತಿ ಎಷ್ಟು ಕೆಟ್ಟದಾಗಿಲ್ಲದ್ದು ಎಂದು ಅಲ್ಲಿ ಹೋದರೂ , ಅಲ್ಲಿ ಚಂದ್ರಪ್ಪನವರು, "ಡಾಕ್ಟರ್ ತಿಮ್ಮಪ್ಪ ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಡಾಕ್ಟರು, ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ" ಎಂದು ಸ್ಪಷ್ಟವಾಗಿ ಹೇಳುತ್ತಾರೆ

ಕಥೆಯ ಕೊನೆಯ ಹಂತ:
. ಪಶ್ಚಾತ್ತಾಪ ಮತ್ತು ಮುಗ್ಧತೆಯ ಮರುಕಳಿಕೆ

ಬಲಗಣ್ಣಿನ ನೋವು ಭೀಕರವಾಗಿ , ದೃಷ್ಟಿ ಮಂದವಾಗುತ್ತಿದ್ದಂತೆ, ಬಸಲಿಂಗನಿಗೆ ತನ್ನ ಸುಳ್ಳು, ಉಡಾಫೆ, ಮತ್ತು ಜಾತಿ ಪ್ರಜ್ಞೆ—ಈ ಎಲ್ಲಾ ನೋವುಗಳು ದೈಹಿಕ ನೋವನ್ನು ಮೀರಿ ಹಿಂಸಿಸುತ್ತವೆ .ತಿಮ್ಮಪ್ಪನವರ ಪ್ರೀತಿ ತುಂಬಿದ ಮುಖ ಮತ್ತು ವಿಶ್ವಾಸಪೂರ್ಣ ಬೆರಳುಗಳು ನೆನಪಾಗುತ್ತವೆ .

ನೇರವಾಗಿ ತಿಮ್ಮಪ್ಪನವರ ಬಳಿಗೆ ಓಡಿದ ಬಸಲಿಂಗನು, ಅವರ ಕೈಹಿಡಿದುಕೊಂಡು ಗಟ್ಟಿಯಾಗಿ ಅಳತೊಡಗುತ್ತಾನೆ . ತಿಮ್ಮಪ್ಪ ಅವನ ಮುಗ್ಧತೆ ಮರುಕಳಿಸಿರುವುದನ್ನು ಗಮನಿಸಿ , ಕಂಬನಿಯಾಗುವುದಕ್ಕೆ ಮುನ್ನ, "ಈ ಸಲ ತಲೆಗೆ ನೀರು ಸೋಂಕಿಸಕೂಡದು, ಈ ಕಣ್ಣು ಸರಿಹೋಗುತ್ತೆ" ಎಂದು ಮಾತ್ರ ಹೇಳಿ , ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಸುಳ್ಳುಗಳಿಂದ ಮುಕ್ತವಾಗಿದ್ದ ಬಸಲಿಂಗ ಮಗುವಿನಂತೆ ತಿಮ್ಮಪ್ಪನವರನ್ನು ನೋಡುತ್ತಾ ಕುಳಿತುಕೊಳ್ಳುತ್ತಾನೆ .

*ವ್ಯಕ್ತಿಯ ಜಾತಿ ಪ್ರಜ್ಞೆ ಹುಟ್ಟುಹಾಕುವ ಸಮಸ್ಯೆ ಮತ್ತು ಆ ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ಎದುರಿಸುವ ವೈದ್ಯನ ಪ್ರಾಮಾಣಿಕತೆ* ಈ ಕತೆಯ ಪ್ರಮುಖ ಸಂದೇಶವಾಗಿದೆ.

ಈ ಕಥೆಯು, ಒಬ್ಬ ಮನುಷ್ಯನ ಮನಸ್ಸಿನಲ್ಲಿ ಸುಪ್ತವಾಗಿರುವ ಜಾತಿ ವಿಷವು, ವೈದ್ಯರ ಮಾನವೀಯ ಪ್ರೀತಿ ಮತ್ತು ವೈದ್ಯಕೀಯದ ನಿಯಮದ ವಿರುದ್ಧ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ. ಇದು ನಾವು ಮೈ ಮುಚ್ಚಲು ಬಳಸುವ ಬಟ್ಟೆ ಸುಟ್ಟು ಹೋದಾಗ, ನಮ್ಮ ನಿಜವಾದ ರೂಪ ಮತ್ತು ಸಣ್ಣತನ ಹೊರಗೆ ಬರುವಂತೆ ಇದೆ. ಬಸಲಿಂಗನ ಕಣ್ಣು ರೋಗವು ಕೇವಲ ದೈಹಿಕವಾಗಿರದೆ, ಅವನ ಒಳಗಿನ ಜಾತಿಪ್ರಜ್ಞೆಯಿಂದ ಉಂಟಾದ ಮಾನಸಿಕ ರೋಗವಾಗಿ ಬೆಳೆಯುವುದನ್ನು ಕಾಣಬಹುದು.. #kannadaliterature #love #kavanagalu #2ndpuckarnataka #karnataka #motivation #kannada #caste #2ndpuc #2ndpucexam #discriminationprevention #castediscrimination #doctor #patient #patientcare #medicine

Комментарии

Информация по комментариям в разработке

Похожие видео

  • KRISHNEGOWDANA AANE -Poornachandra Tejaswi (ಕೃಷ್ಣೇಗೌಡನ ಆನೆ)
    KRISHNEGOWDANA AANE -Poornachandra Tejaswi (ಕೃಷ್ಣೇಗೌಡನ ಆನೆ)
    1 месяц назад
  • Indians and Zero Civic Sense | ಗಲೀಜು ಮಾಡುವ ಜನರು | Darshan
    Indians and Zero Civic Sense | ಗಲೀಜು ಮಾಡುವ ಜನರು | Darshan
    18 часов назад
  • Говорить надо о науке... А О 6,5 МЛРД РУБЛЕЙ АЛИНЕ КАБАЕВОЙ ГОВОРИТЬ НЕ НАДО
    Говорить надо о науке... А О 6,5 МЛРД РУБЛЕЙ АЛИНЕ КАБАЕВОЙ ГОВОРИТЬ НЕ НАДО
    12 часов назад
  • Розенбаум, Дюжев, Угольников, Белоусов, Бабкина и свинина с зубами. Перемотка№29.
    Розенбаум, Дюжев, Угольников, Белоусов, Бабкина и свинина с зубами. Перемотка№29.
    1 день назад
  • Взрыв в Казахстане / Армия перешла границу
    Взрыв в Казахстане / Армия перешла границу
    15 часов назад
  • THIRULGANNADADA BELNUDI -ಮುದ್ದಣ್ಣ- ಮನೋರಮೆ
    THIRULGANNADADA BELNUDI -ಮುದ್ದಣ್ಣ- ಮನೋರಮೆ
    2 недели назад
  • ಕನಸೇ - ರವಿ ಬೆಳಗೆರೆ | Kanase | Ravi Belagere speech speech |
    ಕನಸೇ - ರವಿ ಬೆಳಗೆರೆ | Kanase | Ravi Belagere speech speech |
    2 года назад
  • ಬಾಯಿ ಬಿಟ್ರೆ ಕೆಟ್ಟಮಾತು ಆಡ್ತಾಳೆ ಗಂಗಮ್ಮ..! Gruhabhanga Kannada Serial | S L Bhyrappa | EPISODE 01
    ಬಾಯಿ ಬಿಟ್ರೆ ಕೆಟ್ಟಮಾತು ಆಡ್ತಾಳೆ ಗಂಗಮ್ಮ..! Gruhabhanga Kannada Serial | S L Bhyrappa | EPISODE 01
    10 месяцев назад
  • С 1 марта 2026 года в России изменится ВСЕ. Новые законы: VPN, ЖКХ, медосмотры и штрафы
    С 1 марта 2026 года в России изменится ВСЕ. Новые законы: VPN, ЖКХ, медосмотры и штрафы
    1 день назад
  • Kannada 2nd puc lessons
    Kannada 2nd puc lessons
  • BELAGU JAVA -ಬೆಳಗು ಜಾವ -  D R Bendre
    BELAGU JAVA -ಬೆಳಗು ಜಾವ - D R Bendre
    8 дней назад
  • The Rise Of Ashoka Official  Kannada Trailer Review Reaction|Sathish Ninasam| Kannada Film | Kannada
    The Rise Of Ashoka Official Kannada Trailer Review Reaction|Sathish Ninasam| Kannada Film | Kannada
    8 дней назад
  • Музыка исцеляет сердце. Прекрасная расслабляющая музыка для глубокого внутреннего покоя
    Музыка исцеляет сердце. Прекрасная расслабляющая музыка для глубокого внутреннего покоя
  • ರಾಮಾಯಣ🚩ಕಾಲದ ನಿಗೂಢ ಗುಡ್ಡದ ರೋಚಕ  ಕಥೆಗಳು | ಸಂಜೀವಿನಿ ಹುಡುಕಾಟ.
    ರಾಮಾಯಣ🚩ಕಾಲದ ನಿಗೂಢ ಗುಡ್ಡದ ರೋಚಕ ಕಥೆಗಳು | ಸಂಜೀವಿನಿ ಹುಡುಕಾಟ.
    1 год назад
  • RAAKSHASA | 1st Full Episode FREE | Kannada ZEE5 Original | Watch Now
    RAAKSHASA | 1st Full Episode FREE | Kannada ZEE5 Original | Watch Now
    5 дней назад
  • KADADIDA SALILAM TILIVANDADE -'ಕದಡಿದ ಸಲಿಲಂ ತಿಳಿವಂದದೆ' - ನಾಗಚಂದ್ರ, ಪಂಪ ರಾಮಾಯಣ ಕೃತಿ.
    KADADIDA SALILAM TILIVANDADE -'ಕದಡಿದ ಸಲಿಲಂ ತಿಳಿವಂದದೆ' - ನಾಗಚಂದ್ರ, ಪಂಪ ರಾಮಾಯಣ ಕೃತಿ.
    5 дней назад
  • Open Window in Bloom 🌿 Soft Birdsong for Calm Work and Quiet Moments
    Open Window in Bloom 🌿 Soft Birdsong for Calm Work and Quiet Moments
  • ಕೃಷ್ಣೇಗೌಡನ ಆನೆ | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | Full Lesson | Kriahnegowdana Ane | Cartoon Animation
    ಕೃಷ್ಣೇಗೌಡನ ಆನೆ | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | Full Lesson | Kriahnegowdana Ane | Cartoon Animation
    3 месяца назад
  • AYKE EDE NAMMA KAIYALLI |ಆಯ್ಕೆ ಇದೆ ನಮ್ಮ ಕೈಯಲ್ಲಿ-ನೇಮಿಚಂದ್ರ.|We have freedom to choose|
    AYKE EDE NAMMA KAIYALLI |ಆಯ್ಕೆ ಇದೆ ನಮ್ಮ ಕೈಯಲ್ಲಿ-ನೇಮಿಚಂದ್ರ.|We have freedom to choose|
    3 недели назад
  • PAGEYAM BALAKANEMBARE - ಪಗೆಯಂ ಬಾಲಕನೆಂಬರೇ - ಸೋಮೇಶ್ವರ ಶತಕ - ದ್ವಿತೀಯ PUC - Dr Ramesh CA
    PAGEYAM BALAKANEMBARE - ಪಗೆಯಂ ಬಾಲಕನೆಂಬರೇ - ಸೋಮೇಶ್ವರ ಶತಕ - ದ್ವಿತೀಯ PUC - Dr Ramesh CA
    7 дней назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com