Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть BELAGU JAVA -ಬೆಳಗು ಜಾವ - D R Bendre

  • Dr C A Ramesh kannada
  • 2026-02-19
  • 13043
BELAGU JAVA -ಬೆಳಗು ಜಾವ -  D R Bendre
  • ok logo

Скачать BELAGU JAVA -ಬೆಳಗು ಜಾವ - D R Bendre бесплатно в качестве 4к (2к / 1080p)

У нас вы можете скачать бесплатно BELAGU JAVA -ಬೆಳಗು ಜಾವ - D R Bendre или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку BELAGU JAVA -ಬೆಳಗು ಜಾವ - D R Bendre бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео BELAGU JAVA -ಬೆಳಗು ಜಾವ - D R Bendre

ಬೆಳಗಿನ ಜಾವ ಅಂದ್ರೆ ಯಾರಿಗೆ ಇಷ್ಟ ಇಲ್ಲ ..
ಸುಂದರ ಸೂರ್ಯೋದಯ
ತಂಪಾದ ಗಾಳಿ, ಪಕ್ಷಿಗಳ ಕಲರವ... ದೇಹ ಮನಸ್ಸುಗಳಿಗೆ ಹೊಸ ಚೈತನ್ಯ
ಆದರೆ, ನಮ್ಮ ವರಕವಿ ಬೇಂದ್ರೆಯವರಿಗೆ ಈ 'ಬೆಳಗು ಜಾವ' ಕೇವಲ ಪ್ರಕೃತಿಯ ದೃಶ್ಯವಲ್ಲ. ಅದು ಮನುಷ್ಯನ ಜೀವನದ ಯೌವನ.
ಈ ಕವಿತೆಯು ಯುವಕರಿಗೆ ಎಚ್ಚರಿಕೆಯ ಗಂಟೆ
ಸೋಮಾರಿತನ ಬಿಟ್ಟು ಏದ್ದೇಳಲು ನೀಡುವ ಕರೆ

ಕವಿ ಮತ್ತು ಕಾವ್ಯದ ಪರಿಚಯ

ಕವಿ: ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
ಕಾವ್ಯ ಪ್ರಕಾರ: ಸುನೀತ (Sonnet)

ಈ ಕವಿತೆಯ ರಚನೆ ತುಂಬ ವಿಶೇಷವಾಗಿದೆ. ಇದು ಇಂಗ್ಲಿಷಿನ 'ಸಾನೆಟ್' (Sonnet) ಮಾದರಿಯಲ್ಲಿದೆ. ಕನ್ನಡದಲ್ಲಿ ಇದನ್ನು *'ಸುನೀತ'* ಎನ್ನುತ್ತಾರೆ. ಇದರಲ್ಲಿ ಷೇಕ್ಸ್‌ಪೀರಿಯನ್ ಮಾದರಿಯಂತೆ ಮೂರು ಚೌಪದಿ ಅಂದರೆ 4 ಸಾಲುಗಳು. ಮತ್ತು ಕೊನೆಯಲ್ಲಿ ಒಂದು ದ್ವಿಪದಿ ಅಂದರೆ 2 ಸಾಲುಗಳು ಇವೆ.

---
ಮೊದಲನೇ ಭಾಗ ಪ್ರಕೃತಿಯ ಸೌಂದರ್ಯದ್ದು.

* ಕವಿತೆ ಶುರುವಾಗೋದೇ **“ಏಳು ಚಿನ್ನ!”* ಅನ್ನೋ ಪ್ರೀತಿಯ ಕರೆಯಿಂದ . ಬೆಳಗಾದಾಗ ಏನಾಗುತ್ತೆ .
ಆಕಾಶ ಕಣ್ಣು ತೆರೆಯುತ್ತೆ, ನಕ್ಷತ್ರಗಳು ಜಾರಿ ಹೋಗುತ್ತವೆ, ಕತ್ತಲೆ ಸೋತು ಹೋಗುತ್ತೆ.
ಇಲ್ಲಿ ಕವಿ ಒಂದು ಅದ್ಭುತ ಹೋಲಿಕೆ ಕೊಡ್ತಾರೆ. ಜೇನ್ನೊಣ ಹೇಗೆ ಹೂವಿನ ಕಡೆಗೆ ಬರುತ್ತೋ, ಹಾಗೆಯೇ **ಬೆಳಕು ಎಂಬ ಬೇಟೆಗಾರ ಕತ್ತಲೆಯನ್ನು ಭೇಟೆಯಾಡಲು ಬರುತ್ತಾನೆ
ಅಂದ್ರೆ, ಕತ್ತಲೆ ಎಷ್ಟೇ ದಟ್ಟವಾಗಿದ್ದರೂ, ಬೆಳಕು ಬಂದೇ ಬರುತ್ತೆ. ಹಾಗೇನೇ ನಮ್ಮ ಜೀವನದ ಕಷ್ಟಗಳು ಕೂಡ ಶಾಶ್ವತವಲ್ಲ, ಸುಖದ ಬೆಳಕು ಬಂದೇ ಬರುತ್ತೆ ಅನ್ನೋದು ಇಲ್ಲಿನ ಗೂಢವಾದ ಅರ್ಥ .

ಎರಡನೇ ಮತ್ತು ಮೂರನೇ ಭಾಗದಲ್ಲಿಭಾಗದಲ್ಲಿ
ಯುವಕರಿಗೆ ಎಚ್ಚರಿಕೆಯ ಕರೆ ನೀಡುತ್ತಾರೆ.

**"ಹುಸಿನಿದ್ದೆಗಿದ್ದೆ ಸಾಕು!"**ಎನ್ನುತ್ತಾರೆ
ಕವಿತೆಯ ಮುಖ್ಯ ಭಾಗದಲ್ಲಿ. ಕವಿ ಹೇಳ್ತಾರೆ:
*“ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು!”*
ವಿದ್ಯಾರ್ಥಿಗಳೇ, ಸುಮ್ಮನೆ ನಿದ್ದೆ ಮಾಡಿ ಅಥವಾ ಸೋಮಾರಿಗಳಾಗಿ ಕಾಲ ಕಳೆಯಬೇಡಿ. ಜೀವನ ಅನ್ನೋದು ತುಂಬಾ ಚಿಕ್ಕದು. ಬದುಕಿರುವ ತನಕ ಜೀವನದ ಪ್ರತಿ ಕ್ಷಣವನ್ನು, ರಸವನ್ನು ಹೀರಬೇಕು.
ಅಂಗಡಿಯ ಬಾಗಿಲು ತೆರೆಯುವ ಹಾಗೆ, ಜೀವನ ನಮಗೆ ಅವಕಾಶಗಳನ್ನು ಕೊಡ್ತಾ ಇರುತ್ತೆ. ಕೋಳಿ ಕೂಗಿದ ತಕ್ಷಣ, ಅಂದ್ರೆ ಸರಿಯಾದ ಸಮಯಕ್ಕೆ ಎದ್ದು ಆ ಅವಕಾಶಗಳನ್ನು ಬಾಚಿಕೊಳ್ಳಬೇಕು

ಯೌವನ ಮತ್ತು ಸಮಯದ ಮಹತ್ವ ಹೇಳುವ
** ಕವಿತೆಯ ಕೊನೆಯ ಭಾಗಕ್ಕೆ ಬರೋಣ
ಬೇಂದ್ರೆಯವರು ಒಂದು ಶಾಕಿಂಗ್ ಸತ್ಯ ಹೇಳ್ತಾರೆ.
ಪ್ರಕೃತಿಯಲ್ಲಿ ಮಳೆ ಬರುತ್ತೆ, ಹೋದ ಸುಗ್ಗಿ ಮತ್ತೆ ಬರುತ್ತೆ, ಒಣಗಿದ ಮರ ಮತ್ತೆ ಚಿಗುರುತ್ತೆ. ಆದರೆ..
ಜೀವನದ ನದಿ ಹರಿಯುತ್ತಲೇ ಇರುತ್ತೆ. ಮರಣ ಯಾವಾಗ ಬೇಕಾದರೂ ಬರಬಹುದು. ಒಮ್ಮೆ ಕಾಲ ಕಳೆದು ಹೋದರೆ, ಅದು ಮತ್ತೆ ವಾಪಸ್ ಬರೋದಿಲ್ಲ .
ಅದಕ್ಕೆ ಕವಿ ಹೇಳ್ತಾರೆ - ಮುಪ್ಪಿನ ಚಿಂತೆ ಈಗಲೇ ಯಾಕೆ? ನೀನು ಯುವಕನಿದ್ದೀಯ, ಶಕ್ತಿ ಇದೆ. ಈ ಸಮಯವನ್ನ ಹಾಳು ಮಾಡದೆ ಸಾಧನೆ ಮಾಡು! .

ಈ ಪದ್ಯದ ಸಾರಾಂಶ ಇಷ್ಟೇ:
1. *ಬೆಳಗು ಜಾವ ಅಂದರೆ ಇಲ್ಲಿ ಯೌವನ.* ಇದು ಬದುಕಿಗೆ ಶಕ್ತಿ ತುಂಬುವ ಸಮಯ
2. ಈ ಸಮಯ ಮತ್ತು ಅವಕಾಶ ಯಾರಿಗೂ ಕಾಯಲ್ಲ. ಸಿಕ್ಕಾಗ ಬಳಸಿಕೊಳ್ಳಿ.
3. ಪ್ರಕೃತಿ ಮತ್ತೆ ಚಿಗುರಬಹುದು, ಆದರೆ ನಮ್ಮ ಯೌವನ ಮತ್ತೆ ಬರೋದಿಲ್ಲ. ಹಾಗಾಗಿ ಈಗಲೇ ಎದ್ದು ಸಾಧನೆ ಮಾಡಿ!

ಹೀಗೆ,
ದ.ರಾ. ಬೇಂದ್ರೆಯವರ 'ಬೆಳಗು ಜಾವ' ಕವಿತೆಯು ಯುವಕರಿಗೆ ಸೋಮಾರಿತನ ಬಿಟ್ಟು ಎದ್ದೇಳಲು ನೀಡುವ ಕರೆ. ಜೀವನದ ಅಮೂಲ್ಯ ಸಮಯ ಮತ್ತು ಯೌವನದ ಮಹತ್ವವನ್ನು ಈ ಕವಿತೆಯಲ್ಲಿ ಸಾರಿದ್ದಾರೆ.


1.ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಝುಂ ಎಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೊ ಬೆಳಕು-ಬೇಟೆಗಾರ.

2.ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು.

3.ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ ಹೋದವರು ತಿರಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ.

4.ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟೆ ಸುಗ್ಗಿ ಮತ್ತೆ? ಮುಳುಗಿರಲಿ ಮುಪ್ಪು ಚಿಂತನದಿ, ತಾನು ಹರೆಯಕ್ಕೆ ಬೇರೆ ಹೊತ್ತೆ?
#kannadaliterature #love #kavanagalu #kannadapoetry #bendre #2ndpuc #puc #motivation #2ndpuckarnataka #youth #lifelessons #lifequotes #life

Комментарии

Информация по комментариям в разработке

Похожие видео

  • PAGEYAM BALAKANEMBARE - ಪಗೆಯಂ ಬಾಲಕನೆಂಬರೇ - ಸೋಮೇಶ್ವರ ಶತಕ - ದ್ವಿತೀಯ PUC - Dr Ramesh CA
    PAGEYAM BALAKANEMBARE - ಪಗೆಯಂ ಬಾಲಕನೆಂಬರೇ - ಸೋಮೇಶ್ವರ ಶತಕ - ದ್ವಿತೀಯ PUC - Dr Ramesh CA
    7 дней назад
  • MUMBAI JATAKA -ಮುಂಬೈ ಜಾತಕ : ಜಿ ಎಸ್ ಶಿವರುದ್ರಪ್ಪ
    MUMBAI JATAKA -ಮುಂಬೈ ಜಾತಕ : ಜಿ ಎಸ್ ಶಿವರುದ್ರಪ್ಪ
    5 дней назад
  • ಕನಸೇ - ರವಿ ಬೆಳಗೆರೆ | Kanase | Ravi Belagere speech speech |
    ಕನಸೇ - ರವಿ ಬೆಳಗೆರೆ | Kanase | Ravi Belagere speech speech |
    2 года назад
  • ನಮ್ಮ ಸೌರಮಂಡಲದ ಎಲ್ಲಾ ಗ್ರಹಗಳು ಬಗ್ಗೆ ತಿಳಿದುಕೊಳ್ಳೋಣ ಬನ್ನಿ
    ನಮ್ಮ ಸೌರಮಂಡಲದ ಎಲ್ಲಾ ಗ್ರಹಗಳು ಬಗ್ಗೆ ತಿಳಿದುಕೊಳ್ಳೋಣ ಬನ್ನಿ
    1 год назад
  • Гуаномессенджер Макс сделают обязательным и платным. Как это будет выглядеть?
    Гуаномессенджер Макс сделают обязательным и платным. Как это будет выглядеть?
    3 часа назад
  • ರಾಘವೇಂದ್ರ ಸ್ವಾಮಿಗಳಿಗೆ ಮಾಂಸ ತಂದು ಕೊಟ್ಟ ನವಾಬರು | Mantralaya Mahathme Kannada Movie Super Scene
    ರಾಘವೇಂದ್ರ ಸ್ವಾಮಿಗಳಿಗೆ ಮಾಂಸ ತಂದು ಕೊಟ್ಟ ನವಾಬರು | Mantralaya Mahathme Kannada Movie Super Scene
    3 дня назад
  • MUTTISIKONDAVANU -P LANKESH| ಮುಟ್ಟಿಸಿಕೊಂಡವನು- ಪಿ ಲಂಕೇಶ್
    MUTTISIKONDAVANU -P LANKESH| ಮುಟ್ಟಿಸಿಕೊಂಡವನು- ಪಿ ಲಂಕೇಶ್
    11 дней назад
  • ಎಲ್ಲರೂ ಹೇಳುವುದು ಈ ಕಥೆ ನನ್ನ ಜೀವನ ಬದಲಾಯಿಸಿತು ಅಂತ |The Best Motivational Speech By DR Gururaj | Latest
    ಎಲ್ಲರೂ ಹೇಳುವುದು ಈ ಕಥೆ ನನ್ನ ಜೀವನ ಬದಲಾಯಿಸಿತು ಅಂತ |The Best Motivational Speech By DR Gururaj | Latest
    4 года назад
  • ಇಟಲಿ ಈ ದೇಶದಲ್ಲಿ ಯುವಕರೇ ಇಲ್ಲ|Amazing &Interesting Facts About Italy|Rj Facts In Kannada
    ಇಟಲಿ ಈ ದೇಶದಲ್ಲಿ ಯುವಕರೇ ಇಲ್ಲ|Amazing &Interesting Facts About Italy|Rj Facts In Kannada
    2 дня назад
  • ಕುವೆಂಪು ಮಹಾಕವಿಯಲ್ಲ ಎಂದು ವಾದಿಸಿದ ವಿಮರ್ಶಕರೂ ಇದ್ದರು | Baraguru Ramachandrappa | Book Brahma
    ಕುವೆಂಪು ಮಹಾಕವಿಯಲ್ಲ ಎಂದು ವಾದಿಸಿದ ವಿಮರ್ಶಕರೂ ಇದ್ದರು | Baraguru Ramachandrappa | Book Brahma
    1 день назад
  • Внезапное прекращение огня / Киев и Москва договорились
    Внезапное прекращение огня / Киев и Москва договорились
    6 часов назад
  • INNU HUTTADE IRALI NARIYARENNAVOLU
    INNU HUTTADE IRALI NARIYARENNAVOLU "ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು" ಪದ್ಯ ಭಾಗ, ಕುಮಾರವ್ಯಾಸ ಭಾರತ
    8 дней назад
  • ಶಿವಾಜಿ ಸಾಂಭಾಜಿಯ ನಂತರದ ವೀರ ಹೇಗಿದ್ದ ಹೇಗಾದ ಗೊತ್ತ.?|ಬಾಜಿರಾವ್ ಮಸ್ತಾನಿ ಮೂವಿ ವಿವರಣೆ
    ಶಿವಾಜಿ ಸಾಂಭಾಜಿಯ ನಂತರದ ವೀರ ಹೇಗಿದ್ದ ಹೇಗಾದ ಗೊತ್ತ.?|ಬಾಜಿರಾವ್ ಮಸ್ತಾನಿ ಮೂವಿ ವಿವರಣೆ
    1 месяц назад
  • kannadave satya (Bhavageethe) - ಕನ್ನಡವೇ ಸತ್ಯ
    kannadave satya (Bhavageethe) - ಕನ್ನಡವೇ ಸತ್ಯ
    13 лет назад
  • KRISHNEGOWDANA AANE -Poornachandra Tejaswi (ಕೃಷ್ಣೇಗೌಡನ ಆನೆ)
    KRISHNEGOWDANA AANE -Poornachandra Tejaswi (ಕೃಷ್ಣೇಗೌಡನ ಆನೆ)
    1 месяц назад
  • ONDU HOO HECCHIGE IDDUTHENE -ಒಂದು ಹೂ ಹೆಚ್ಚಿಗೆ ಇಡುತ್ತೇನೆ - ಲಲಿತಾ ಸಿದ್ದಬಸಯ್ಯ
    ONDU HOO HECCHIGE IDDUTHENE -ಒಂದು ಹೂ ಹೆಚ್ಚಿಗೆ ಇಡುತ್ತೇನೆ - ಲಲಿತಾ ಸಿದ್ದಬಸಯ್ಯ
    6 дней назад
  • ಕೃಷ್ಣೇಗೌಡನ ಆನೆ | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | Full Lesson | Kriahnegowdana Ane | Cartoon Animation
    ಕೃಷ್ಣೇಗೌಡನ ಆನೆ | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | Full Lesson | Kriahnegowdana Ane | Cartoon Animation
    3 месяца назад
  • ಮನಸ್ಸಿಗೆ ನೋವಾದರೆ ಕೃಷ್ಣ ಸಂದೇಶವನ್ನು ಕೇಳಿ | Kannada Motivation Speech | Life Change thought by Krishna
    ಮನಸ್ಸಿಗೆ ನೋವಾದರೆ ಕೃಷ್ಣ ಸಂದೇಶವನ್ನು ಕೇಳಿ | Kannada Motivation Speech | Life Change thought by Krishna
    2 года назад
  • Умирающие деревни Урала. 700 км по реке к последним жителям
    Умирающие деревни Урала. 700 км по реке к последним жителям
    16 часов назад
  • the universe is not infinite, it has a wall || KKTVKANNADA
    the universe is not infinite, it has a wall || KKTVKANNADA
    5 дней назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com