ಕರ್ಮ ಯೋಗ | ಭಗವದ್ಗೀತಾ - ಅಧ್ಯಾಯ 3 | Bhagavad Gita in kannada | Chapter 3

Описание к видео ಕರ್ಮ ಯೋಗ | ಭಗವದ್ಗೀತಾ - ಅಧ್ಯಾಯ 3 | Bhagavad Gita in kannada | Chapter 3

#ಭಗವದ್ಗೀತಾ ವನ್ನು ಧರ್ಮಗ್ರಂಥಗಳ ಸಂಪೂರ್ಣ ಶ್ರೇಣಿಯಲ್ಲಿ ಅತ್ಯಂತ ಪ್ರಮುಖ ಮತ್ತು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಮಹಾಭಾರತವನ್ನು ಇಡೀ ಸನಾತನ ಧರ್ಮದ ಸಾರವನ್ನು ಒಳಗೊಂಡಿರುವ ಪುಸ್ತಕವೆಂದು ಪರಿಗಣಿಸಲಾಗಿದೆ. ಮಹಾಭಾರತದ ಒಂದು ಭಾಗವಾದ ಗೀತೆಯು ಮಹಾಭಾರತದ ಸಾರಾಂಶವಾಗಿದೆ.

ಈ ಅಧ್ಯಾಯದಲ್ಲಿ ಒಂದು ಕಡೆ ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠ, ಜ್ಞಾನದ ಮುಂದೆ ಕರ್ಮ ಏನೂ ಅಲ್ಲ ಎನ್ನುತ್ತಾನೆ ಕೃಷ್ಣ. ಇನ್ನೊಂದು ಕಡೆ ಅರ್ಜುನನಲ್ಲಿ ತಾಮಸಿಕವಾದ ಯುದ್ಧವನ್ನು ಮಾಡು ಎನ್ನುತ್ತಾನೆ ! ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ಏಕೆ ಬೇಕು ಈ ತಾಮಸಿಕವಾದ ರಾಗ-ದ್ವೇಷವಿರುವ ಯುದ್ಧ ? ಮೂರನೇ ಅಧ್ಯಾಯವು ಅರ್ಜುನನ ಈ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ.

More videos -

🔰 ಭಗವದ್ಗೀತಾ 🔰
👉 ಅರ್ಜುನ ವಿಷಾದ ಯೋಗ -    • ಅರ್ಜುನ ವಿಷಾದ ಯೋಗ | ಭಗವದ್ಗೀತಾ - ಅಧ್ಯಾಯ...  
👉 ಸಾಂಖ್ಯ ಯೋಗ -    • ಸಾಂಖ್ಯ ಯೋಗ | ಭಗವದ್ಗೀತಾ - ಅಧ್ಯಾಯ 2 | B...  
👉 ಜ್ಞಾನ ಯೋಗ -    • ಜ್ಞಾನ ಯೋಗ | ಭಗವದ್ಗೀತಾ - ಅಧ್ಯಾಯ 4 | Bh...  

🔰 ರಮಣ ಮಹರ್ಷಿ 🔰
👉 ಶ್ರೀ ರಮಣ ಮಹರ್ಷಿ ಜೀವನ ಚರಿತ್ರೆ -    • ಶ್ರೀ ರಮಣ ಮಹರ್ಷಿ - ಜೀವನ ಚರಿತ್ರೆ | Rama...  
👉 ರಮಣ ಮಹರ್ಷಿ ಸೂಕ್ತಿಗಳು -    • ರಮಣ ಮಹರ್ಷಿ ಸೂಕ್ತಿಗಳು |  Ramana Mahars...  
👉 ರಮಣ ಮಹರ್ಷಿ ಜೊತೆ ಮಾತುಕತೆ -    • ರಮಣ ಮಹರ್ಷಿ ಜೊತೆ ಮಾತುಕತೆ | Conversatio...  
👉 ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು -    • ಧ್ಯಾನದ ಬಗ್ಗೆ ರಮಣ ಮಹರ್ಷಿಗಳ ಉತ್ತರಗಳು | ...  
👉ರಮಣ ಮಹರ್ಷಿ ವಿರಚಿತ ಸತ್ ದರ್ಶನ -    • ರಮಣ ಮಹರ್ಷಿ ವಿರಚಿತ ಸತ್ ದರ್ಶನ - ಉಳ್ಳದು ...  

🔰 ಆಧ್ಯಾತ್ಮ 🔰
👉 ಆಧ್ಯಾತ್ಮಿಕ ಎಂದರೇನು ? -    • ಆಧ್ಯಾತ್ಮಿಕ - ಎಂದರೇನು ? | What is Spir...  

🔰 ಸ್ವಾಮಿ ವಿವೇಕಾನಂದರ ಉಪನ್ಯಾಸ 🔰
👉 ಏಕಾಗ್ರತೆ -    • ಸ್ವಾಮಿ ವಿವೇಕಾನಂದರ ಉಪನ್ಯಾಸ - ಏಕಾಗ್ರತೆ ...  
👉 ಗುರುವಿನ ಅವಶ್ಯಕತೆ -    • ಸ್ವಾಮಿ ವಿವೇಕಾನಂದರ ಪ್ರಕಾರ - ಗುರುವಿನ ಅವ...  
👉 ಜನನ ಮರಣಗಳ ನಿಯಮಗಳು -    • ಸ್ವಾಮಿ ವಿವೇಕಾನಂದರ ಉಪನ್ಯಾಸ - ಜನನ ಮರಣಗಳ...  
👉 ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳು -    • ಸ್ವಾಮಿ ವಿವೇಕಾನಂದರ - ಚೈತನ್ಯದಾಯಕ ನುಡಿಗಳ...  

#bhagavadgita #bhagavadgitakannada #bhagavadgitaaudiobook #bhagavadgitashorts #bhagavadgitaforhappiness #bhagavadgitachapters #bhagavadgitaseries

Комментарии

Информация по комментариям в разработке