ಮಾತು ಮೌನ, ಬೆಳ್ಳಿ ಬಂಗಾರ😂 ದ್ವಾರಪಾಲಕನಾಗಿ ಕಾಸರಕೋಡರ ಹಾಸ್ಯ😂🤣ಮಾರುತಿ ಪ್ರತಾಪ

Описание к видео ಮಾತು ಮೌನ, ಬೆಳ್ಳಿ ಬಂಗಾರ😂 ದ್ವಾರಪಾಲಕನಾಗಿ ಕಾಸರಕೋಡರ ಹಾಸ್ಯ😂🤣ಮಾರುತಿ ಪ್ರತಾಪ

ದಿನಾಂಕ 22-01-2024 ರಂದು ದಿವಂಗತ ಮಹಾಬಲೇಶ್ವರ ಗಾಂವ್ಕರ್ ಅವರ ಸ್ಮರಣಾರ್ಥವಾಗಿ ಯಲ್ಲಾಪುರದ ಬೆಲ್ತರಗದ್ದೆಯಲ್ಲಿ ನಡೆದ ಯಕ್ಷಗಾನ "ಮಾರುತಿ ಪ್ರತಾಪ"

ಬಾಗಿಲ ದೂತನಾಗಿ ಕಾಸರಕೋಡರ ಹಾಸ್ಯ😂

ಹಿಮ್ಮೇಳ:
ಭಾಗವತರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ: ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
ಚಂಡೆ: ಶ್ರೀ ಗಣೇಶ ಗಾಂವ್ಕರ್ ಕನಕನಹಳ್ಳಿ

ಮುಮ್ಮೇಳ:
ಬಲರಾಮ: ಸಂಜಯ ಬೆಳಿಯೂರು
ದ್ವಾರಪಾಲಕ: ಶ್ರೀಧರ ಭಟ್ಟ ಕಾಸರಕೋಡ
ಕೃಷ್ಣ: ಗೋಪಾಲಾಚಾರ್ಯ ತೀರ್ಥಹಳ್ಳಿ

ಕೃತಜ್ಞತೆಗಳು: ಕಾರ್ಯಕ್ರಮ ಸಂಘಟಕರಾದ ನಾಗರಾಜ ಮಹಾಬಲೇಶ್ವರ ಗಾಂವ್ಕರ್ ಬೆಲ್ತರಗದ್ದೆ ಹಾಗೂ ಕುಟುಂಬದವರು

#yakshagana #ಯಕ್ಷಗಾನ #ಯಕ್ಷಗಾನಂ_ಗೆಲ್ಗೆ
#ಯಕ್ಷಗಾನ #ಯಕ್ಷಗಾನಂ_ಗೆಲ್ಗೆ

Комментарии

Информация по комментариям в разработке