ಗುದನಾಳದ ಕ್ಯಾನ್ಸರ್ ಕೇವಲ ಸಮಸ್ಯೆಯಲ್ಲ, ಇದು ತುಂಬಾ ಮಾರಕ! | Vijay Karnataka

Описание к видео ಗುದನಾಳದ ಕ್ಯಾನ್ಸರ್ ಕೇವಲ ಸಮಸ್ಯೆಯಲ್ಲ, ಇದು ತುಂಬಾ ಮಾರಕ! | Vijay Karnataka

ಗುದನಾಳದ ಕ್ಯಾನ್ಸರ್ ಸಮಸ್ಯೆಯನ್ನು ಪೈಲ್ಸ್ ಎಂದು ತಿಳಿದು ಸುಮ್ಮನಾಗಬೇಡಿ. ಮಲ ವಿಸರ್ಜನೆಯ ಸಂದರ್ಭದಲ್ಲಿ ಅಂಟು ಅಂಟಾದ ದ್ರವದೊಂದಿಗೆ ರಕ್ತ ಹೋಗುತ್ತಿದ್ದರೆ ನಿರ್ಲಕ್ಷ ಮಾಡಿ ಹಾಗೆ ಸುಮ್ಮನಾಗಬೇಡಿ. ಇದು ಆರೋಗ್ಯಕ್ಕೆ ತುಂಬಾ ಮಾರಕ. ಜಡ ಜೀವನಶೈಲಿ, ಆಹಾರದಲ್ಲಿ ಅತಿ ಹೆಚ್ಚು ಉಪ್ಪು, ಹುಳಿ ಕಾರ ಸೇವನೆ, ವಿಪರೀತ ಧೂಮಪಾನ ಮತ್ತು ಮದ್ಯಪಾನ ಸೇವನೆ ಗುದನಾಳದ ಕ್ಯಾನ್ಸರ್ ಅಥವಾ ರೆಕ್ಟಲ್ ಕಾರ್ಸಿನೋಮ ಸಮಸ್ಯೆಗೆ ಕಾರಣವಾಗುತ್ತದೆ. ಬನ್ನಿ ಇದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಡಾ.ಶರದ್ ಕುಲಕರ್ಣಿ ಅವರಿಂದ ತಿಳಿದುಕೊಳ್ಳೋಣ....


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке