ಈ ಒಂದು ಗುಣವನ್ನು ಬೆಳೆಸಿಕೊಂಡರೆ ಶಿವ ಕೊನೆಯವರೆಗೂ ಕಾಯುತ್ತಾನೆ! | Innocense | Avadhootha Sri Vinay Guruji

Описание к видео ಈ ಒಂದು ಗುಣವನ್ನು ಬೆಳೆಸಿಕೊಂಡರೆ ಶಿವ ಕೊನೆಯವರೆಗೂ ಕಾಯುತ್ತಾನೆ! | Innocense | Avadhootha Sri Vinay Guruji

ಈ ಒಂದು ಗುಣವನ್ನು ಬೆಳೆಸಿಕೊಂಡರೆ ಶಿವ ಕೊನೆಯವರೆಗೂ ಕಾಯುತ್ತಾನೆ! | Innocense | Avadhootha Sri Vinay Guruji

ಸನ್ಯಾಸವೆಂದರೆ ಖಾವಿ ಬಟ್ಟೆ, ರುದ್ರಾಕ್ಷಿ ಮಾತ್ರವಲ್ಲ ಅದು ಪ್ರಜ್ಞೆಯ ಪರಮಸ್ಥಿತಿಯಾಗಿದೆ. ಒಂದು ಊರಿನ ಸತ್ವ ಅಲ್ಲಿನ ಭಾಷೆಯ ಸೊಗಡಿನಲ್ಲಿ ಅಡಗಿದೆ. ನವನಾಥ ಪರಂಪರೆಯ ಶ್ರೇಷ್ಠತೆಯನ್ನು ಮಂಗಳೂರಿನಲ್ಲಿ ಕಾಣಬಹುದು. ಉತ್ತಮ ನಡವಳಿಕೆಯನ್ನು ಉಳಿಸಿಕೊಳ್ಳುವುದೇ ನಮಸ್ಕಾರ. ಒಳ್ಳೆಯ ಕೆಲಸದಿಂದ ಉತ್ತಮ ಬದಲಾವಣೆ ಸಾಧ್ಯವಿದೆ. ಯಾವುದೇ ಆಕಾಂಕ್ಷೆಯನ್ನು ಇಟ್ಟುಕೊಳ್ಳದೆ ಎಲ್ಲರನ್ನೂ ಪ್ರೀತಿಸಿದಾಗ ದೇವರು ನಮ್ಮನ್ನು ಪ್ರೀತಿಸುತ್ತಾನೆ. ಆದರ್ಶಗಳು ಜೀವನವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ. ಭಗವಂತನ ಎದುರು ಎಲ್ಲರೂ ಸಮಾನರು. ಮುಗ್ದತೆಯ ಮುಂದೆ ಭಗವಂತ ಸೋಲುತ್ತಾನೆ. ಕಲೆಗೆ ಬೆಲೆ ಕೊಡುವ ಮನಸ್ಥಿತಿಯನ್ನು ಬೆಳೆಸಿಕೊಂಡಾಗ ಕಲಾಪ್ರಕಾರಗಳು ಉಳಿಯುತ್ತದೆ.

For More Videos:

ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ    • ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ...  

ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
   • ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾ...  

ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
   • ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂ...  

ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ    • ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವ...  

ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದ...  

Комментарии

Информация по комментариям в разработке