ಅಬ್ಬೆತುಮಕೂರು: ಗಂಗಾಧರ ಶ್ರೀಗಳಿಂದ ಲೋಕ ಕಲ್ಯಾಣಾರ್ಥ ಪರಂಪರಾ ಪಾದಯಾತ್ರೆ

Описание к видео ಅಬ್ಬೆತುಮಕೂರು: ಗಂಗಾಧರ ಶ್ರೀಗಳಿಂದ ಲೋಕ ಕಲ್ಯಾಣಾರ್ಥ ಪರಂಪರಾ ಪಾದಯಾತ್ರೆ

ಪ್ರತಿ ವರ್ಷ ಲೋಕ ಕಲ್ಯಾಣಾರ್ಥ ವಿಶ್ವಾರಾಧ್ಯರ ಜನ್ಮಸ್ಥಳವಾದ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸುಕ್ಷೇತ್ರ ಗಂವ್ಹಾರದಿಂದ ಅಬ್ಬೆ ತುಮಕೂರುವರೆಗೆ ಪಾದಯಾತ್ರೆ ನಡೆಯುತ್ತದೆ.
ಈ ವರ್ಷವೂ ವಿಶ್ವಾರಾಧ್ಯರ ಶ್ರೀಮಠದ ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದೆ.

#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке