Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ಮಾಹಿತಿ

  • DD Chandana News
  • 2026-03-10
  • 34
10 ವರ್ಷಗಳಲ್ಲಿ  ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ಮಾಹಿತಿ
  • ok logo

Скачать 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ಮಾಹಿತಿ бесплатно в качестве 4к (2к / 1080p)

У нас вы можете скачать бесплатно 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ಮಾಹಿತಿ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ಮಾಹಿತಿ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರದ ಕೃಷಿ ನೀತಿಯಿಂದಾಗಿ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆಯಾಗಿದೆ ಎಂದು , ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿಂದು ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಅವರು, ದೇಶದಲ್ಲಿ 357 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಹೊಸ ದಾಖಲೆಯಾಗಿದೆ. 15 ಕೋಟಿ ಟನ್ ಭತ್ತ ಉತ್ಪಾದನೆಯೊಂದಿಗೆ ಭಾರತ, ಈ ವಲಯದಲ್ಲಿ ಚೈನಾವನ್ನು ಹಿಂದಿಕ್ಕಿ ಜಾಗತಿಕ ಅಗ್ರಸ್ಥಾನಕ್ಕೇರಿದೆ ಎಂದರು.
ಪ್ರಧಾನಮಂತ್ರಿ ಧನಧಾನ್ಯ ಯೋಜನೆಯ , ಪರಿಣಾಮಕಾರಿ ಅನುಷ್ಠಾನದಿಂದಾಗಿ , ಭತ್ತ ಮಾತ್ರವಲ್ಲದೆ, ಬೇಳೆಕಾಳು, ಎಣ್ಣೆಬೀಜ, ಸೋಯಾಬಿನ್ ಸೇರಿದಂತೆ , ಎಲ್ಲ ಉತ್ಪನ್ನಗಳ ಇಳುವರಿ ಹೆಚ್ಚಾಗಿದೆ. ಒಟ್ಟು 357 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಆಹಾರದ ಭಂಡಾರ ಭರ್ತಿಯಾಗಿದೆ. ಕಳೆದ 10 ವರ್ಷಗಳಲ್ಲಿ ಆಹಾರಧಾನ್ಯ ಉತ್ಪಾದನೆಯಲ್ಲಿ ಶೇಕಡ 46ಕ್ಕಿಂತ ಹೆಚ್ಚು ಪ್ರಗತಿಯಾಗಿದೆ ಎಂದು ಹೇಳಿದರು.
ಕೃಷಿ ಸಮಗ್ರ ಅಭಿವೃದ್ಧಿಗಾಗಿ ಆಹಾರ ಭದ್ರತೆ, ರೈತರ ಹಿತರಕ್ಷಣೆ ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಸೇರಿದಂತೆ, ಮೂರು ಮುಖ್ಯ ಗುರಿಗಳನ್ನು ಹಾಕಿಕೊಳ್ಳಲಾಗಿದೆ. ರೈತರಿಗೆ ಪ್ರತ್ಯೇಕ ಗುರುತಿನಚೀಟಿ ನೀಡಲಾಗುತ್ತಿದ್ದು, ಇದರಲ್ಲಿ ಕೃಷಿ ಜಮೀನಿನ ವಿಸ್ತೀರ್ಣ, ಕುಟುಂಬ ಸದಸ್ಯರ ವಿವರ, ಬೆಳೆ ಮಾಹಿತಿ ಸೇರಿದಂತೆ, ರೈತರಿಗೆ ಸಂಬಂಧಿಸಿದ ಎಲ್ಲ ವಿವರಗಳು ಇರಲಿವೆ ಎಂದರು.
ರೈತರಿಗೆ ಒಟ್ಟು 1 ಲಕ್ಷ 86 ಸಾವಿರ ಕೋಟಿ ರೂಪಾಯಿ ಸಹಾಯಧನ ನೀಡಲಾಗಿದ್ದು, ಮಾರುಕಟ್ಟೆ ದರಕ್ಕಿಂತ ,ಅತಿ ಕಡಿಮೆ ಬೆಲೆಯಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರ ಒದಗಿಸಲಾಗುತ್ತಿದೆ. ಕೃಷಿ ಇಳುವರಿಯಲ್ಲಿ ಪ್ರಾದೇಶಿಕ ಅಸಮಾನತೆ ತೊಡೆದುಹಾಕಲು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಸಕಲ ಕ್ರಮ ಕೈಗೊಳ್ಳಲಾಗಿದೆ. ದೇಶದ ನೂರು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಈ ಪೈಕಿ 96 ಜಿಲ್ಲೆಗಳು ಪ್ರಗತಿ ಕಂಡಿವೆ. ಆದರೆ ಪಶ್ಚಿಮ ಬಂಗಾಳ ಸರ್ಕಾರದ ಅಸಹಕಾರದಿಂದಾಗಿ 4 ಜಿಲ್ಲೆಗಳು ಯೋಜನೆಯಿಂದ ವಂಚಿತವಾಗಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಕಲಾಪದ ಆರಂಭಿದಿಂದಲೂ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗುತ್ತ ಗದ್ದಲ ಉಂಟು ಮಾಡಿದರು.
ರೈತರ ಪ್ರಗತಿ ಕುರಿತ ಮಹತ್ವಪೂರ್ಣ ವಿಷಯದ ಚರ್ಚೆಯ ವೇಳೆ , ಗದ್ದಲ ಉಂಟುಮಾಡಬಾರದು ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೋರಿದರು.

ಪೀಠಾಸೀನಾಧಿಕಾರಿ ಸಂಧ್ಯಾರಾಯ್, ಅತ್ಯಂತ ಪ್ರಮುಖ ವಿಷಯದ ಮೇಲಿನ ಚರ್ಚೆಯ ವೇಳೆ ಕಲಾಪಕ್ಕೆ ಅಡ್ಡಿ ಉಂಟುಮಾಡುವುದು ಸರಿಯಲ್ಲ. ಚರ್ಚೆಗೆ ಅವಕಾಶ ನೀಡಬೇಕು ಎಂದು ಹಲವು ಬಾರಿ ವಿನಂತಿಸಿದರು. ಆಗಲೂ ಗದ್ದಲ ಮುಂದುವರಿದಾಗ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

#LiveDDChandanaNews #DDChandanaNews #DDChandana #DDKannada

Комментарии

Информация по комментариям в разработке

Похожие видео

  • LIVE : DD CHANDANA NEWS 10.03.2026 7.00 PM
    LIVE : DD CHANDANA NEWS 10.03.2026 7.00 PM
  • ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    2 часа назад
  • ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ
    ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ
    2 часа назад
  • DCM DK Shivakumar : ಯಾರು 10000 ಕೇಳ್ದ ಲಿಸ್ಟ್​​ ಕೊಡಿ.. ಸಾಯಂಕಾಲದೊಳಗೆ ಸಸ್ಪೆಂಡ್​​ ಮಾಡ್ತೀನಿ | Newsfirst
    DCM DK Shivakumar : ಯಾರು 10000 ಕೇಳ್ದ ಲಿಸ್ಟ್​​ ಕೊಡಿ.. ಸಾಯಂಕಾಲದೊಳಗೆ ಸಸ್ಪೆಂಡ್​​ ಮಾಡ್ತೀನಿ | Newsfirst
    1 час назад
  • LIVE | Kannada News | 07.00PM | 10.03.2026 | DD Chandana
    LIVE | Kannada News | 07.00PM | 10.03.2026 | DD Chandana
  • ದಶಕದಲ್ಲಿ  ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    2 часа назад
  • ಸತ್ತವರಿಗೂ ಹೋಗ್ತಿದೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ..! | Lakshmi Hebbalkar | Public Tv
    ಸತ್ತವರಿಗೂ ಹೋಗ್ತಿದೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ..! | Lakshmi Hebbalkar | Public Tv
    10 часов назад
  • R Ashok  | 3000 ಟಿಪ್ಸ್ ಕೊಡ್ತೀರಾ, ಸಂಬಳ‌ ಕೊಡಕಾಗಲ್ವಾ.?
    R Ashok  | 3000 ಟಿಪ್ಸ್ ಕೊಡ್ತೀರಾ, ಸಂಬಳ‌ ಕೊಡಕಾಗಲ್ವಾ.?
    3 часа назад
  • Budget Assembly: ಸದನದಲ್ಲಿ ಚರ್ಚೆ ಆರಂಭಕ್ಕೂ ಮೊದಲೇ ಸಿದ್ದು-ಅಶೋಕ್ ಕಾಮಿಡಿ | #TV9D
    Budget Assembly: ಸದನದಲ್ಲಿ ಚರ್ಚೆ ಆರಂಭಕ್ಕೂ ಮೊದಲೇ ಸಿದ್ದು-ಅಶೋಕ್ ಕಾಮಿಡಿ | #TV9D
    6 часов назад
  • LIVE : DCM Angry on Central Govt | ಕೇಂದ್ರದ ವಿರುದ್ಧ ಡಿಕೆಶಿ ಆಕ್ರೋಶ ಮೋದಿಗೆ ಪ್ರಶ್ನೆ? | Pragathi TV
    LIVE : DCM Angry on Central Govt | ಕೇಂದ್ರದ ವಿರುದ್ಧ ಡಿಕೆಶಿ ಆಕ್ರೋಶ ಮೋದಿಗೆ ಪ್ರಶ್ನೆ? | Pragathi TV
  • ಪ್ರಜಾತಂತ್ರದಲ್ಲಿ ಚುನಾವಣಾ ಸುಧಾರಣೆ ಅತ್ಯಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    ಪ್ರಜಾತಂತ್ರದಲ್ಲಿ ಚುನಾವಣಾ ಸುಧಾರಣೆ ಅತ್ಯಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    5 часов назад
  • Что творится в Тегеране? Репортажи западных журналистов | Иран изнутри: паника против веры
    Что творится в Тегеране? Репортажи западных журналистов | Иран изнутри: паника против веры
    2 часа назад
  • Программа «Джалдживан Миссия» продлена до 2028 года; приоритет отдается цифровизации и увеличению...
    Программа «Джалдживан Миссия» продлена до 2028 года; приоритет отдается цифровизации и увеличению...
    2 часа назад
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ಬೆಂಗಳೂರಿನಲ್ಲಿ ಸಾಧಕಿಯರಿಗೆ ಸನ್ಮಾನ
    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ಬೆಂಗಳೂರಿನಲ್ಲಿ ಸಾಧಕಿಯರಿಗೆ ಸನ್ಮಾನ
    2 часа назад
  • ವಿಧಾನಸಭಾ ಕಲಾಪ ; ಹಲವು ವಿಧೇಯಕಗಳ ಅಂಗೀಕಾರ
    ವಿಧಾನಸಭಾ ಕಲಾಪ ; ಹಲವು ವಿಧೇಯಕಗಳ ಅಂಗೀಕಾರ
    5 часов назад
  • Когда и почему сатана появился в Библии?
    Когда и почему сатана появился в Библии?
    1 день назад
  • ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ನೀತಿ ; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು
    ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ನೀತಿ ; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು
    2 часа назад
  • ‼️ Иран атаковал военные базы Германии и США. Трамп позвонил Путину: санкции снимут? / Утренний эфир
    ‼️ Иран атаковал военные базы Германии и США. Трамп позвонил Путину: санкции снимут? / Утренний эфир
    Трансляция закончилась 3 часа назад
  • ರಾಜ್ಯದಲ್ಲಿ ಕಾಲಕಾಲಕ್ಕೆ ಕೈಗಾರಿಕಾ ನೀತಿ ಜಾರಿ ; ಹಿಂದುಳಿದ ಪ್ರದೇಶಗಳ ಉತ್ತೇಜನಕ್ಕೆ ಒತ್ತು
    ರಾಜ್ಯದಲ್ಲಿ ಕಾಲಕಾಲಕ್ಕೆ ಕೈಗಾರಿಕಾ ನೀತಿ ಜಾರಿ ; ಹಿಂದುಳಿದ ಪ್ರದೇಶಗಳ ಉತ್ತೇಜನಕ್ಕೆ ಒತ್ತು
    5 часов назад
  • Сурков сбежал от ареста? | Дмитрий Орешкин на Breakfast Show
    Сурков сбежал от ареста? | Дмитрий Орешкин на Breakfast Show
    3 часа назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com