Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ನೀತಿ ; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು

  • DD Chandana News
  • 2026-03-10
  • 20
ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ನೀತಿ ; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು
  • ok logo

Скачать ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ನೀತಿ ; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು бесплатно в качестве 4к (2к / 1080p)

У нас вы можете скачать бесплатно ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ನೀತಿ ; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ನೀತಿ ; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ನೀತಿ ; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು

ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗಾಗಿ ಬಂಡವಾಳ ಹೂಡಿಕೆ ಆಕರ್ಷಿಸಲು ಸರ್ಕಾರವು ಕಾಲಕಾಲಕ್ಕೆ ಕೈಗಾರಿಕಾ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಹೆಚ್.ಪೂಜಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು , ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳನ್ನೊಳಗೊಂಡಂತೆ , ರಾಜ್ಯದಲ್ಲಿ ಬಂಡವಾಳವನ್ನು ಆಕರ್ಷಿಸಲು ಹಲವು ಆದ್ಯತಾ ಹಾಗೂ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
2025-30 ಕೈಗಾರಿಕಾ ನೀತಿಯು , ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ. ಕೈಗಾರಿಕೆಯಲ್ಲಿ ಹಿಂದುಳಿದ ತಾಲ್ಲೂಕುಗಳಲ್ಲಿ , ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ನೀತಿಯಲ್ಲಿ 3 ವಲಯಗಳಾಗಿ , ರಾಜ್ಯದ ಜಿಲ್ಲೆಗಳನ್ನು ವರ್ಗೀಕರಿಸಿದೆ. ಕೈಗಾರಿಕೆಯಲ್ಲಿ ಹಿಂದುಳಿದ ತಾಲ್ಲೂಕುಗಳು, ಜಿಲ್ಲೆಗಳನ್ನು ವಲಯ-1 ಮತ್ತು ವಲಯ-2 ರಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ವಲಯ-3 ರಲ್ಲಿ ವರ್ಗೀಕರಿಸಲಾಗಿದೆ. ರಾಜ್ಯದ ಸಮತೋಲನ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು , ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು, ತಾಲ್ಲೂಕುಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ಕಂಪನಿಗಳೊಂದಿಗೆ , ಕರ್ನಾಟಕದಲ್ಲಿ ಬಂಡವಾಳ ಹೂಡಲು ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಉತ್ತರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಲ್ಲಿ , ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಆದ್ದರಿಂದ ಯಾವುದೇ ಮಂಜೂರಾತಿಯನ್ನು ರದ್ದುಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನಗರಾಭಿವೃದ್ದಿ ಸಚಿವ ಬಿ.ಎಸ್. ಸುರೇಶ್ ಮಾಹಿತಿ ನೀಡಿದ್ದಾರೆ.

#LiveDDChandanaNews #DDChandanaNews #DDChandana #DDKannada

Комментарии

Информация по комментариям в разработке

Похожие видео

  • LIVE : DD CHANDANA NEWS 10.03.2026 7.00 PM
    LIVE : DD CHANDANA NEWS 10.03.2026 7.00 PM
    Трансляция закончилась 4 часа назад
  • DCM DK Shivakumar ಔತಣಕೂಟಕ್ಕೆ ಸಚಿವರು, ಶಾಸಕರ ದಂಡು | Dinner Meeting | @newsfirstkannada
    DCM DK Shivakumar ಔತಣಕೂಟಕ್ಕೆ ಸಚಿವರು, ಶಾಸಕರ ದಂಡು | Dinner Meeting | @newsfirstkannada
    3 часа назад
  • LIVE : DD CHANDANA NEWS 10.03.2026.11.00 AM
    LIVE : DD CHANDANA NEWS 10.03.2026.11.00 AM
    Трансляция закончилась 12 часов назад
  • DCM DK Shivakumar : ಯಾರು 10000 ಕೇಳ್ದ ಲಿಸ್ಟ್​​ ಕೊಡಿ.. ಸಾಯಂಕಾಲದೊಳಗೆ ಸಸ್ಪೆಂಡ್​​ ಮಾಡ್ತೀನಿ | Newsfirst
    DCM DK Shivakumar : ಯಾರು 10000 ಕೇಳ್ದ ಲಿಸ್ಟ್​​ ಕೊಡಿ.. ಸಾಯಂಕಾಲದೊಳಗೆ ಸಸ್ಪೆಂಡ್​​ ಮಾಡ್ತೀನಿ | Newsfirst
    6 часов назад
  • ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ
    ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ
    7 часов назад
  • ದಶಕದಲ್ಲಿ  ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ; ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ
    7 часов назад
  • Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V
    Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V
    1 день назад
  • Bengaluruನ Vidyarthi Bhavanಕ್ಕೂ ಸಿಲಿಂಡರ್ ಕೊರತೆ | LPG Gas Price Hike | @newsfirstkannada
    Bengaluruನ Vidyarthi Bhavanಕ್ಕೂ ಸಿಲಿಂಡರ್ ಕೊರತೆ | LPG Gas Price Hike | @newsfirstkannada
    8 часов назад
  • Siddaramaiah Reacts Hotel Bandh Tomorrow ನಾಳೆ ಹೋಟೆಲ್ ಬಂದ್? ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್​
    Siddaramaiah Reacts Hotel Bandh Tomorrow ನಾಳೆ ಹೋಟೆಲ್ ಬಂದ್? ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್​
    1 день назад
  • 6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ
    6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ
    5 часов назад
  • ಸತ್ತವರಿಗೂ ಹೋಗ್ತಿದೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ..! | Lakshmi Hebbalkar | Public Tv
    ಸತ್ತವರಿಗೂ ಹೋಗ್ತಿದೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ..! | Lakshmi Hebbalkar | Public Tv
    15 часов назад
  • ಜನರಲ್ಲಿ ತೀವ್ರ ನಿರಾಸೆ ಮೂಡಿಸಿದ ರಾಜ್ಯ ಬಜೆಟ್;‌ ರಾಜ್ಯದಲ್ಲಿ ಮಿತಿಮೀರಿದ ವಿತ್ತೀಯ ಕೊರತೆ - ಆರ್.‌ ಅಶೋಕ
    ಜನರಲ್ಲಿ ತೀವ್ರ ನಿರಾಸೆ ಮೂಡಿಸಿದ ರಾಜ್ಯ ಬಜೆಟ್;‌ ರಾಜ್ಯದಲ್ಲಿ ಮಿತಿಮೀರಿದ ವಿತ್ತೀಯ ಕೊರತೆ - ಆರ್.‌ ಅಶೋಕ
    36 минут назад
  • ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ
    7 часов назад
  • ಲೋಕಸಭೆ :ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ; ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾಹಿತಿ;
    ಲೋಕಸಭೆ :ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ; ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾಹಿತಿ;
    40 минут назад
  • S.S Mallikarjun hits back at Zameer Ahmed | ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಆಕ್ರೋಶ!
    S.S Mallikarjun hits back at Zameer Ahmed | ಜಮೀರ್ ವಿರುದ್ಧ ಮಲ್ಲಿಕಾರ್ಜುನ್ ಆಕ್ರೋಶ!
    1 день назад
  • "ಕೈ" ಸರ್ಕಾರದ "ಬಂಡವಾಳ" ಬಿಚ್ಚಿಟ್ಟ R. ಅಶೋಕ್‌ !| Ashoka Slams Govt - ashwaveganews
    7 часов назад
  • 🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 09-03-2026 | #tv9d
    🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 09-03-2026 | #tv9d
    Трансляция закончилась 1 день назад
  • ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸೂರಜ್ ರೇವಣ್ಣ । Legislative Council | Suraj Revanna | EesanjeNews
    ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸೂರಜ್ ರೇವಣ್ಣ । Legislative Council | Suraj Revanna | EesanjeNews
    4 часа назад
  • Трамп заявил о скором конце войны / Звонок Путину
    Трамп заявил о скором конце войны / Звонок Путину
    3 часа назад
  • Как Путин участвует в войне в Иране. Казахстан может массово выслать россиян. Трамп ищет преемника
    Как Путин участвует в войне в Иране. Казахстан может массово выслать россиян. Трамп ищет преемника
    Трансляция закончилась 1 час назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com