“ಉತ್ತರಕಾಂಡ”- ಎಸ್.ಎಲ್.ಭೈರಪ್ಪ | ಭಾಗ 2 ಪರಿಚಯಿಸಿದವರು- ಪ್ರೊ.ಕೃಷ್ಣೇ ಗೌಡ

Описание к видео “ಉತ್ತರಕಾಂಡ”- ಎಸ್.ಎಲ್.ಭೈರಪ್ಪ | ಭಾಗ 2 ಪರಿಚಯಿಸಿದವರು- ಪ್ರೊ.ಕೃಷ್ಣೇ ಗೌಡ

“ಉತ್ತರಕಾಂಡ”- ಎಸ್.ಎಲ್.ಭೈರಪ್ಪ | ಭಾಗ 2 ಪರಿಚಯಿಸಿದವರು- ಪ್ರೊ.ಕೃಷ್ಣೇ ಗೌಡ

ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.

‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ.

#sukruthi #ಸುಕೃತಿ #slbhyrappa #bhyrappa #ಭೈರಪ್ಪ

Комментарии

Информация по комментариям в разработке