ಪಿತೃ ದೋಷ ಮತ್ತು ಮುಂದೆ ಬರುವ ಆಪತ್ತಿನಿಂದ ರಕ್ಷಿಸುವ ಪರಬ್ರಹ್ಮ ಗುರು ಮಂತ್ರ | Powerful Guru Mantra| KANNADA ||

Описание к видео ಪಿತೃ ದೋಷ ಮತ್ತು ಮುಂದೆ ಬರುವ ಆಪತ್ತಿನಿಂದ ರಕ್ಷಿಸುವ ಪರಬ್ರಹ್ಮ ಗುರು ಮಂತ್ರ | Powerful Guru Mantra| KANNADA ||

ಪಿತೃ ದೋಷ ಮತ್ತು ಮುಂದೆ ಬರುವ ಆಪತ್ತಿನಿಂದ ರಕ್ಷಿಸುವ ಪರಬ್ರಹ್ಮ ಗುರು ಮಂತ್ರ | Powerful Guru Mantra| KANNADA ||

ಗುರು ದತ್ತಾತ್ರೇಯರಿಗೆ ತಮ್ಮ ಬಾಲ್ಯದಲ್ಲಿ
ಮೂರು ತಲೆಗಳಿದ್ದವು. ಅದನ್ನು ನೋಡಿ ಅವರ
ತಾಯಿ ಅವರಿಗೆ-"ಮಗನೇ, ನಿನಗೆ 3 ತಲೆಗಳಿದ್ದರೆ,
ಜನರಿಗೆ ನೀನು ಯಾರೆಂದು ಗೊತ್ತಾಗುತ್ತದೆ"
ಎಂದು ಹೇಳಿದರು. ಹಾಗಾಗಿ,
ಗುರು ದತ್ತಾತ್ರೇಯರು, ತಮ್ಮ 3 ಕಲೆಗಳನ್ನು ಸೇರಿಸಿ,
ಒಂದು ತಲೆಯನ್ನಾಗಿ ಮಾಡಿದರು.

ದತ್ತ ಗುರುಗಳು ಪರಬ್ರಹ್ಮ ಸ್ವಾರೂಪ. ಅಂದರೆ,
ಅವರು ಎಲ್ಲಾ ಶಕ್ತಿಗಳ ಮೂಲವಾದ ಪರಬ್ರಹ್ಮ
ದೇವರ ರೂಪ. ಈ ಮಂತ್ರದ ಹೆಸರು ಪರಬ್ರಹ್ಮ
ಸ್ವರೂಪ ಗುರು ಮಂತ್ರ. ಈ ಮಂತ್ರವನ್ನು
ಭಕ್ತಿಯಿಂದ ಕೇಳಿದರೆ, ಮನೆಯಲ್ಲಿ ಆನಂದ
ತುಂಬಿರುತ್ತದೆ, ವಿಪತ್ತುಗಳು ನಾಶವಾಗುತ್ತವೆ,
ಪಿತೃ ದೋಷ ಪರಿಹಾರವಾಗುತ್ತದೆ,
ಗ್ರಹಗಳ ದುಷ್ಪ್ರಭಾವ ದೂರವಾಗುತ್ತದೆ
ಮತ್ತು ಯಶಸ್ಸು ಪ್ರಾಪ್ತಿಯಾಗುತ್ತದೆ.

ಈ ಮಂತ್ರವನ್ನು ಕೇಳುವಾಗ, 2 ಕೈಗಳಲ್ಲಿ
ಈ ಮುದ್ರೆಯನ್ನು ಹಿಡಿದುಕೊಂಡರೆ, ತುಂಬಾ
ಬೇಗ ಫಲ ಪ್ರಾಪ್ತಿಯಾಗುತ್ತದೆ. ಪ್ರತಿದಿನ,
ಈ ಮಂತ್ರವನ್ನು ಕೇಳಿದರೆ, ಶಾರೀರ
ಆರೋಗ್ಯವಾಗಿರುತ್ತದೆ. ಈ ಮಂತ್ರವನ್ನು
ಬರೆದಿರುವುದು ದೇವರ್ಷಿ ನಾರದರು.

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#bhakti
#mantra
#bhaktimantra
#kannada
#ಕನ್ನಡ
#ಮಂತ್ರ
#ಪರಬ್ರಹ್ಮ
parabrahma
#ಗುರು
#guru
#nagave mahamaya

MANTRA. PARABRAHMA GURU MANTRA
ಪರಬ್ರಹ್ಮ ಗುರು ಮಂತ್ರ

ARTIST. GAURI
ಗೌರಿ

Комментарии

Информация по комментариям в разработке